ದಿನಾಂಕ : ೨೫ – ೨ – ೨೨, ವಾರ : ಶುಕ್ರವಾರ, ತಿಥಿ : ನವಮಿ, ನಕ್ಷತ್ರ : ಜೇಷ್ಠ
ಕಠಿಣ ಪರಿಶ್ರಮದ ಅಗತ್ಯ. ನಿರ್ಲಕ್ಷ್ಯ ಬೇಡ. ನಾರಾಯಣನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಕೆಲಸದ ವಿಚಾರದಲ್ಲಿ ಯಶಸ್ಸು. ನಾಗಾರಾಧನೆ ಮಾಡಿ.
Advertisement. Scroll to continue reading.
ಅನಾವಶ್ಯಕ ಚಿಂತೆ ಬೇಡ. ಆರೋಗ್ಯದತ್ತ ಕಾಳಜಿ ಅಗತ್ಯ. ಗುರುಪೂಜೆ ಮಾಡಿ.
ತಕ್ಷಣ ಕೋಪಗೊಳ್ಳುವ ನಿಮ್ಮ ಗುಣ ಬಿಡಿ. ಅಧಿಕ ಖರ್ಚು. ಹನುಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಸಂಬಂಧಗಳಲ್ಲಿ ಕಾಳಜಿ ಇರಲಿ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚ ಹೆಚ್ಚಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಗಣೇಶನ ನೆನೆಯಿರಿ.
Advertisement. Scroll to continue reading.
ಶುಭ ಸುದ್ದಿ ಕೇಳುವಿರಿ. ನಿಮ್ಮ ಕಠಿಣ ಪರಿಶ್ರಮ ಲಾಭ ತರಲಿದೆ. ರಾಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಹಣಕಾಸು ಸ್ಥಿತಿ ಉತ್ತಮ. ರಾಯರ ನೆನೆಯಿರಿ.
ಮನೆಯಲ್ಲಿ ಸಂಭ್ರಮ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
ಕುಟುಂಬದಲ್ಲಿ ಸಂತಸ ಇರಲಿದೆ. ಪ್ರೀತಿ ಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಹೋಗಲಿದೆ. ಶಿವಾರಾಧನೆ ಮಾಡಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶಾಂತಚಿತ್ತರಾಗಿ ಇದ್ದಷ್ಟು ಉತ್ತಮ. ದುರ್ಗೆಯ ನೆನೆಯಿರಿ.
ಆರೋಗ್ಯ ಸ್ಥಿತಿ ಉತ್ತಮ. ಹಣಕಾಸು ತೊಂದರೆ ಇರದು. ನಾಗಾರಾಧನೆ ಮಾಡಿ.
Advertisement. Scroll to continue reading.