ದಿನಾಂಕ : ೨೬ -೨ -೨೨, ವಾರ : ಶನಿವಾರ, ತಿಥಿ : ದಶಮಿ, ನಕ್ಷತ್ರ : ಮೂಲಾ
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಸಿಗಲಿದೆ. ನಾರಾಯಣನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ಮನೆಯ ಜವಾಬ್ದಾರಿ ಹೆಚ್ಚಲಿದೆ. ಸಕಾರಾತ್ಮಕ ಚಿಂತನೆ ಇರಲಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಇರಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ. ಗುರುಪೂಜೆ ಮಾಡಿ.
ಕಠಿಣ ಪರಿಶ್ರಮದ ಫಲ ಸಿಗಲಿದೆ. ಸಂಗಾತಿಯನ್ನು ಭೇಟಿ ಆಗುವಿರಿ. ಹನುಮನ ನೆನೆಯಿರಿ.
ನಿಮ್ಮ ಅತಿಯಾದ ಕೋಪ ನಿಯಂತ್ರಿಸಿಕೊಳ್ಳಿ. ಕೆಲಸದಲ್ಲಿ ತಾಳ್ಮೆ ಅತೀ ಅಗತ್ಯ. ನಾಗಾರಾಧನೆ ಮಾಡಿ.
ಅಧಿಕ ಕೆಲಸದೊತ್ತಡ ತಪ್ಪಿಸಿ. ಮನೆಯವರೊಂದಿಗೆ ಸಮಯ ಕಳೆಯುವಿರಿ. ಗಣೇಶನ ನೆನೆಯಿರಿ.
Advertisement. Scroll to continue reading.
ಸಾಮಾಜಿಕ ಗೌರವ ಸ್ಥಾನಮಾನ ಸಿಗಲಿದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸಿ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಉದಾಸೀನ ಬೇಡ. ಕೋಪ ಬೇಡ. ನಾಗಾರಾಧನೆ ಮಾಡಿ.
ನಿರೀಕ್ಷಿತ ಫಲಿತಾಂಶ ಸಿಗದಿದ್ದಲ್ಲಿ ನಿರಾಸೆ ಬೇಡ. ಹಣಕಾಸು ಸ್ಥಿತಿ ಉತ್ತಮ. ರಾಯರ ನೆನೆಯಿರಿ.
ಕೆಲಸದೊತ್ತಡ. ತಾಳ್ಮೆ ಇರಲಿ. ವಿಶ್ರಾಂತಿ ಅಗತ್ಯ. ಶಿವಾರಾಧನೆ ಮಾಡಿ.
Advertisement. Scroll to continue reading.
ಶುಭ ಸುದ್ದಿ ಪಡೆಯುವಿರಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ನೆನೆಯಿರಿ.
ಅಧಿಕ ಒತ್ತಡ. ಹಣಕಾಸು ಸ್ಥಿತಿ ಸುಧಾರಿಸಲಿದೆ. ನಾಗಾರಾಧನೆ ಮಾಡಿ.
Advertisement. Scroll to continue reading.