ದಿನಾಂಕ : ೦೭-೩-೨೨, ವಾರ : ಸೋಮವಾರ, ತಿಥಿ: ಪಂಚಮಿ, ನಕ್ಷತ್ರ: ಭರಣಿ
ಹಣಕಾಸು ವಿಷಯದಲ್ಲಿ ಜಾಗೃತೆ ಅಗತ್ಯ. ಆರ್ಥಿಕ ನಷ್ಟ ಸಾಧ್ಯತೆ. ರಾಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಹಣಕಾಸು ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.
Advertisement. Scroll to continue reading.
ಮಾನಸಿಕ ಕಿರಿಕಿರಿ. ನೆಮ್ಮದಿ ಇರದು. ನಿದ್ರಾಹೀನತೆ. ಶಿವನ ಆರಾಧಿಸಿ.
ಆಯಾಸ ಹೆಚ್ಚಲಿದೆ. ವಿಶ್ರಾಂತಿ ಅಗತ್ಯ. ದೇವಿಯ ನೆನೆಯಿರಿ.
ಅನಾವಶ್ಯಕ ಖರ್ಚು ಹೆಚ್ಚಲಿದೆ. ಆರೋಗ್ಯದ ಕಾಳಜಿ ವಹಿಸಿ. ವಿಷ್ಣುವನ್ನು ನೆನೆಯಿರಿ.
ವೈಯಕ್ತಿಕ ಸಮಸ್ಯೆಗಳತ್ತ ಗಮನ ಹರಿಸಿ. ಮನೆಯಲ್ಲಿ ಶಾಂತಿ ಇರಲಿದೆ. ರಾಮನ ನೆನೆಯಿರಿ.
Advertisement. Scroll to continue reading.
ಕಠಿಣ ಪರಿಶ್ರಮದಿಂದ ಯಶಸ್ಸು. ಆರೋಗ್ಯದ ನಿರ್ಲಕ್ಷ್ಯ ಬೇಡ. ಮಂಜುನಾಥನ ನೆನೆಯಿರಿ.
ಆಪ್ತರೊಂದಿಗೆ ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಕೆಲಸದೊತ್ತಡ ಇರಲಿದೆ. ಶಿವನ ಆರಾಧಿಸಿ.
ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ಲಾಭ ಇರಲಿದೆ. ಶನೈಶ್ಚರನ ನೆನೆಯಿರಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಗಣಪನ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಇರಲಿದೆ. ಕಚೇರಿ ಕೆಲಸದ ವಿಚಾರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ. ರಾಯರ ಆರಾಧಿಸಿ.
ಕೆಲಸದ ವಿಚಾರದಲ್ಲಿ ಅಡೆ ತಡೆ. ನಕಾರಾತ್ಮಕ ಯೋಚನೆ ಬಿಡಿ. ಗುರುವ ನೆನೆಯಿರಿ.
Advertisement. Scroll to continue reading.