ದಿನಾಂಕ : ೧೦-೩-೨೨, ವಾರ : ಗುರುವಾರ, ತಿಥಿ: ಅಷ್ಟಮಿ, ನಕ್ಷತ್ರ: ರೋಹಿಣಿ
ಅಧಿಕ ಕೆಲಸದೊತ್ತಡ. ಅತಿಯಾದ ಮಾತು ಬೇಡ. ಕೆಲಸದತ್ತ ಗಮನ ಕೊಡಿ. ರಾಮನ ನೆನೆಯಿರಿ.
ಅತಿಯಾದ ಚಿಂತೆ ಬಿಡಿ. ಸಮಸ್ಯೆಗಳನ್ನು ನಿಭಾಯಿಸುವತ್ತ ಗಮನ ಕೊಡಿ. ಧನಾತ್ಮಕವಾಗಿ ಯೋಚನೆ ಮಾಡಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಮನೆಯಲ್ಲಿ ಸುಖ- ಶಾಂತಿ ಇರಲಿದೆ. ಅಧಿಕ ಕೆಲಸ. ಪ್ರಯಾಣ ಸಾಧ್ಯತೆ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಭಂಗ. ತಾಳ್ಮೆ ಅತೀ ಅಗತ್ಯ. ಮಾತಿನಲ್ಲಿ ಹಿಡಿತವಿರಲಿ. ರಾಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ಕಠಿಣ ಪರಿಶ್ರಮದ ಅಗತ್ಯವಿದೆ. ದೇವಿಯ ನೆನೆಯಿರಿ.
ಕೆಲಸದ ಸ್ಥಳದಲ್ಲಿ, ಮನೆಯಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಪಾಲಿಗೆ ಸುದಿನ. ವ್ಯಾಪಾರಿಗಳಿಗೆ ಲಾಭ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಕೆಲಸದೊತ್ತಡ. ಮನೆಯಲ್ಲಿ ತಾಳ್ಮೆಯಿಂದ ವರ್ತಿಸಿ. ಆದಷ್ಟು ವಿಶ್ರಾಂತಿ ಪಡೆಯಿರಿ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯ. ಕೌಟುಂಬಿಕ ಸಮಸ್ಯೆ ಹೆಚ್ಚಲಿದೆ. ತಾಳ್ಮೆ ಅಗತ್ಯ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಸುಖ-ಶಾಂತಿ ಇರಲಿದೆ. ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ಬೇಕಾದಲ್ಲಿ ಶ್ರಮದ ಅಗತ್ಯವಿದೆ. ಮಕ್ಕಳಿಂದ ಬೇಸರ. ಅನಾರೋಗ್ಯ ಸಾಧ್ಯತೆ. ಗಣಪನ ನೆನೆಯಿರಿ.
Advertisement. Scroll to continue reading.
ಇತರರನ್ನು ನಂಬುವಾಗ ಎಚ್ಚರ ವಹಿಸಿ. ನಿಮ್ಮ ವರ್ತನೆಯಲ್ಲಿ ಕಠೋರತೆ ಬೇಡ. ಆರೋಗ್ಯದಲ್ಲಿ ಏರುಪೇರು. ರಾಯರ ಆರಾಧಿಸಿ.
ಅಧಿಕ ಖರ್ಚು. ಕೌಟುಂಬಿಕ ನೆಮ್ಮದಿ, ಸುಖ ಶಾಂತಿ ಇರಲಿದೆ. ದೂರ ಪ್ರಯಾಣ. ಗುರುವ ನೆನೆಯಿರಿ.
Advertisement. Scroll to continue reading.