ದಿನಾಂಕ: ೧೪-೩-೨೨, ವಾರ : ಸೋಮವಾರ, ನಕ್ಷತ್ರ : ಪುಷ್ಯ, ತಿಥಿ: ಏಕಾದಶಿ
ಅಧಿಕ ಕೆಲಸದೊತ್ತಡ ಇರಲಿದೆ. ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳಿಸುವಿರಿ. ಹನುಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಸಂಗಾತಿಯೊಂದಿಗೆ ಜಗಳ ತಪ್ಪಿಸಿ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಅನಾರೋಗ್ಯ ಸಾಧ್ಯತೆ. ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಿ. ವಿಷ್ಣು ಸಹಸ್ರನಾಮ ಪಠಿಸಿ.
ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೌಟುಂಬಿಕ ನೆಮ್ಮದಿ. ದೇವಿಯ ಆರಾಧಿಸಿ.
ಅಧಿಕ ಖರ್ಚು. ಚಿಂತೆ ಕಾಡಲಿದೆ. ಅಧಿಕ ಒತ್ತಡ. ರುದ್ರಾಭಿಷೇಕ ಮಾಡಿ.
ಉದ್ಯೋಗದಲ್ಲಿ ಭಡ್ತಿ. ಹಣಕಾಸು ತೊಂದರೆ ಇರದು. ರಾಮ ಜಪ ಮಾಡಿ.
Advertisement. Scroll to continue reading.
ಸುದಿನ. ಬಯಸಿದ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ಚಿಂತೆ. ಹನುಮನ ನೆನೆಯಿರಿ.
ಕೋಪ ನಿಯಂತ್ರಣ ಅಗತ್ಯ. ಆಲಸ್ಯ ಬಿಡಿ. ನಾಗಾರಾಧನೆ ಮಾಡಿ.
ಹಣಕಾಸು ವ್ಯವಹಾರದ ವೇಳೆ ಎಚ್ಚರ ಅಗತ್ಯ. ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ಹನುಮನ ನೆನೆಯಿರಿ.
ಯಶಸ್ಸು ಸಿಗಲಿದೆ. ಮನೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಆರ್ಥಿಕ ನಷ್ಟ ಇರಲಿದೆ. ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ.
ಆರ್ಥಿಕ ಲಾಭ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ನಾರಾಯಣನ ನೆನೆಯಿರಿ.
Advertisement. Scroll to continue reading.