ದಿನಾಂಕ : ೧೯-೩-೨೨, ವಾರ : ಶನಿವಾರ, ತಿಥಿ : ಪಾಡ್ಯ, ನಕ್ಷತ್ರ : ಹಸ್ತ
ಅಧಿಕ ಕೆಲಸದೊತ್ತಡ ಇರಲಿದೆ. ವಿಶ್ರಾಂತಿ ಅಗತ್ಯ. ನಾರಾಯಣನ ನೆನೆಯಿರಿ.
ಅಧಿಕ ಖರ್ಚು ಇರಲಿದೆ. ವ್ಯಾಪಾರಿಗಳಿಗೆ ಲಾಭ. ನಾಗಾರಾಧನೆ ಮಾಡಿ.
Advertisement. Scroll to continue reading.
ಮಾನಸಿಕ ಖಿನ್ನತೆ. ಚಿಂತೆ ಕಾಡಲಿದೆ. ಆರೋಗ್ಯದ ಕಾಳಜಿಯೂ ಅಗತ್ಯ. ಗುರುಪೂಜೆ ಮಾಡಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂತೋಷದಾಯಕ ದಿನ. ಹನುಮನ ನೆನೆಯಿರಿ.
ಮಾತಿನ ಮೇಲೆ ಹಿಡಿತ ಅಗತ್ಯ. ತಾಳ್ಮೆ ಇರಲಿ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ನಾಗಾರಾಧನೆ ಮಾಡಿ.
ಅನಾವಶ್ಯಕ ಚಿಂತೆ ಬೇಡ. ಸದ್ಯದಲ್ಲೇ ಪ್ರಗತಿ ಕಾಣುವಿರಿ. ಗಣೇಶನ ನೆನೆಯಿರಿ.
Advertisement. Scroll to continue reading.
ಸಕಾರಾತ್ಮಕ ಯೋಚನೆಯಿಂದ ಇರಿ. ಮನೆಯಲ್ಲಿ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಖರ್ಚಿಗೆ ಕಡಿವಾಣ ಹಾಕಿ. ನಾಗಾರಾಧನೆ ಮಾಡಿ.
ಮನೆಯಲ್ಲಿ ಅಶಾಂತಿ. ಕೋಪ ನಿಯಂತ್ರಿಸಿಕೊಂಡರೆ ಉತ್ತಮ. ರಾಯರ ನೆನೆಯಿರಿ.
ಯೋಚಿಸಿ ಖರ್ಚು ಮಾಡಿದರೆ ಉತ್ತಮ. ಕೆಲಸದ ವಿಚಾರದಲ್ಲಿ ಎಚ್ಚರ ವಹಿಸಿ. ಸಮಯ ಹಾಳು ಮಾಡದಿರಿ. ಶಿವಾರಾಧನೆ ಮಾಡಿ.
Advertisement. Scroll to continue reading.
ಮನೆಯ ವಾತಾವರಣ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳ. ದುರ್ಗೆಯ ನೆನೆಯಿರಿ.
ಕೆಲಸದತ್ತ ಗಮನ ಅಗತ್ಯ. ಯೋಚಿಸಿ ನಿರ್ಧಾರ ಕೈಗೊಳ್ಳಿ. ನಾಗಾರಾಧನೆ ಮಾಡಿ.
Advertisement. Scroll to continue reading.