ದಿನಾಂಕ : ೩೦-೩-೨೨, ವಾರ: ಬುಧವಾರ, ತಿಥಿ : ತ್ರಯೋದಶಿ, ನಕ್ಷತ್ರ: ಶತಭಿಷಾ
ಅಧಿಕ ಖರ್ಚು. ಕೆಲಸದ ವಿಚಾರದಲ್ಲಿ ಆಲಸ್ಯ ಬೇಡ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಮನೆಯ ವಾತಾವರಣ ಹದಗೆಡಲಿದೆ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಯಾರಿಗೂ ಸಾಲ ಕೊಡದಿರಿ. ಮನೆಯಲ್ಲಿ ಉದ್ವಿಗ್ನ ವಾತಾವರಣ. ಶಿವನ ನೆನೆಯಿರಿ.
ಅಧಿಕ ಕೆಲಸದೊತ್ತಡ ಇರಲಿದೆ. ತಾಳ್ಮೆ ವಹಿಸಿ. ಹನುಮನ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ ಸಾಧ್ಯ. ಕೌಟುಂಬಿಕ ನೆಮ್ಮದಿ. ದುರ್ಗೆಯ ಆರಾಧಿಸಿ.
ಮನೆಯವರ ಬೆಂಬಲ ಸಿಗಲಿದೆ. ಕೆಲಸದಲ್ಲಿ ಪ್ರಗತಿ ಕಾಣುವಿರಿ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಕೆಲಸದಲ್ಲಿ ಆಲಸ್ಯ ಬೇಡ. ಅಧಿಕ ಖರ್ಚು ತಪ್ಪಿಸಿ. ರುದ್ರಾಭಿಷೇಕ ಮಾಡಿಸಿ.
ಕುಟುಂಬ ಜೀವನ ಉತ್ತಮವಾಗಿರಲಿದೆ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಶನಿದೇವನ ನೆನೆಯಿರಿ.
ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯಲ್ಲಿ ಶಾಂತಿ,ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.
ಅಧಿಕ ಖರ್ಚು ತಪ್ಪಿಸಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಮಾತಿನಲ್ಲಿ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ತಾಳ್ಮೆ ಅಗತ್ಯ. ವಿಘ್ನೇಶ್ವರನ ಆರಾಧಿಸಿ.
ಅನಾವಶ್ಯಕ ಚಿಂತೆ ಬಿಡಿ. ಹಣಕಾಸು ವಿಚಾರದಲ್ಲಿ ಗಮನ ಇರಲಿ. ಉಳಿತಾಯದ ಕಡೆ ಗಮನ ಇರಲಿ. ಗುರುವ ನೆನೆಯಿರಿ.
Advertisement. Scroll to continue reading.