ವರದಿ : ದಿನೇಶ್ ರಾಯಪ್ಪನಮಠ
ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಉಡುಪಿ ತಾಲ್ಲೂಕಿನ ಪೆರ್ಡೂರು ವಲಯದ ವೈಶ್ಯವಾಣಿ ಸಮಾಜದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಕಾರ್ಯಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1,50,000 ರೂಪಾಯಿ ಅನುದಾನ ವನ್ನು ಮಂಜೂರು ಮಾಡಿದ್ದಾರೆ.
ಈ ಅನುದಾನ ಡಿ ಡಿ ಯನ್ನುತಾಲೂಕಿನ ಯೋಜನಾಧಿಕಾರಿ ರಾಮು ಎಮ್ ಕಮಿಟಿ ಸದಸ್ಯರಿಗೆ ವಿತರಿಸಿದರು ಈ ಸಂದರ್ಭದಲ್ಲಿ ತಾಲೂಕಿನ ಕೇಂದ್ರ ಒಕ್ಕೂಟ ಸಮಿತಿ ಯ ಅಧ್ಯಕ್ಷರಾದ ಶಮಿತಾ ಪಿ ಶೆಟ್ಟಿ , ವಲಯದ ಮೇಲ್ವಿಚಾರಕರ ಸುಧೀರ್ ಹಂಗಳೂರು,
ಒಕ್ಕೂಟ ಪದಾಧಿಕಾರಿಗಳು ಮತ್ತು ಊರಿನ ಗಣ್ಯರು, ವಲಯದಲ್ಲಿ ಸೇವಾ ಪ್ರತಿನಿಧಿ ರವರು ಉಪಸ್ಥಿತರಿದರೂ
Advertisement. Scroll to continue reading.