ದಿನಾಂಕ : ೭-೪-೨೨, ವಾರ : ಗುರುವಾರ, ತಿಥಿ: ಷಷ್ಠಿ, ನಕ್ಷತ್ರ: ಮೃಗಶಿರಾ
ವಾಹನ ಚಾಲನೆ ವೇಳೆ ಎಚ್ಚರ ಅಗತ್ಯ. ವ್ಯಾಪಾರಿಗಳಿಗೆ ಪ್ರಯಾಣ ಸಾಧ್ಯತೆ. ರಾಮನ ನೆನೆಯಿರಿ.
ಆರೋಗ್ಯ ಸುಧಾರಿಸಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಮನೆಯಲ್ಲಿ ಸುಖ- ಶಾಂತಿ ಇರಲಿದೆ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಶಿವನ ಆರಾಧಿಸಿ.
ಕೆಲಸದಲ್ಲಿ ಮಗ್ನರಾಗುವುದು ಅಗತ್ಯ. ಅನಾವಶ್ಯಕ ಮಾತು ಬೇಡ. ದೇವಿಯ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸುಖ-ಶಾಂತಿ ಇರಲಿದೆ. ವಿಷ್ಣುವನ್ನು ನೆನೆಯಿರಿ.
ಕೆಲಸದ ವಿಚಾರದಲ್ಲಿ ಯಶಸ್ಸು. ಆರೋಗ್ಯ ಕ್ಷೀಣಿಸುವ ಸಾಧ್ಯತೆ. ಕಾಳಜಿ ಇರಲಿ. ರಾಮನ ನೆನೆಯಿರಿ.
Advertisement. Scroll to continue reading.
ಮನೋನಿಗ್ರಹ ಅಗತ್ಯ. ಅನಾವಶ್ಯಕ ಚಿಂತೆ ಬಿಡಿ. ಮಂಜುನಾಥನ ನೆನೆಯಿರಿ.
ಅನಾವಶ್ಯಕ ವಿಚಾರಗಳಿಂದ ದೂರವಿರಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಶಿವನ ಆರಾಧಿಸಿ.
ಸ್ನೇಹಿತರು, ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅಧಿಕ ಖರ್ಚು ಬೇಡ. ಶನೈಶ್ಚರನ ನೆನೆಯಿರಿ.
ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಬೇಕು. ಗಣಪನ ನೆನೆಯಿರಿ.
Advertisement. Scroll to continue reading.
ಸಂಗಾತಿಯೊಂದಿಗೆ ಜಗಳ. ಮಾನಸಿಕ ಒತ್ತಡ. ರಾಯರ ಆರಾಧಿಸಿ.
ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ನಿಮಗೂ ವಿಶ್ರಾಂತಿಯ ಅಗತ್ಯವಿದೆ. ಗುರುವ ನೆನೆಯಿರಿ.
Advertisement. Scroll to continue reading.