ದಿನಾಂಕ : ೨೩ – ೪ – ೨೨, ವಾರ : ಶನಿವಾರ, ತಿಥಿ : ಸಪ್ತಮಿ, ನಕ್ಷತ್ರ : ಉತ್ತರಾಷಾಢ
ನಿಮ್ಮಪಾಲಿಗೆ ಸುದಿನ. ಕೆಲಸ ಕಾರ್ಯದಲ್ಲಿ ಯಶಸ್ಸು. ಮನೋಲ್ಲಾಸ. ನಾರಾಯಣನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಯಶಸ್ಸು. ಬಡ್ತಿ ಸಾಧ್ಯತೆ. ಅನಾವಶ್ಯಕ ಖರ್ಚು ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ನಿಮ್ಮ ಪಾಲಿಗೆ ಸುದಿನ. ಶುಭ ಸುದ್ದಿ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಗುರುಪೂಜೆ ಮಾಡಿ.
ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಂಗಾತಿಯೊಂದಿಗೆ ವಾದ ತಪ್ಪಿಸಿ. ಹನುಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ನಷ್ಟ ಸಾಧ್ಯತೆ. ಅಧಿಕ ಖರ್ಚು ಬೇಡ. ನಾಗಾರಾಧನೆ ಮಾಡಿ.
ಯಾವುದೇ ಪ್ರಮುಖ ನಿರ್ಧಾರದ ವೇಳೆ ಎಚ್ಚರ ಅಗತ್ಯ. ಅಧಿಕ ಲಾಭ. ಕೌಟುಂಬಿಕ ನೆಮ್ಮದಿ. ಗಣೇಶನ ನೆನೆಯಿರಿ.
Advertisement. Scroll to continue reading.
ಅನಾವಶ್ಯಕ ಚಿಂತೆ. ತಾಳ್ಮೆ ಅತೀ ಅಗತ್ಯ. ವ್ಯಾಪಾರಿಗಳಿಗೆ ಲಾಭ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಹಿರಿಯರ ಸಲಹೆ ಪಡೆಯಿರಿ. ಹಣಕಾಸು ಸ್ಥಿತಿ ಉತ್ತಮ. ರಾಯರ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಗೌರವ ಪ್ರಾಪ್ತಿ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ನಾಗಾರಾಧನೆ ಮಾಡಿ.
ನಕಾರಾತ್ಮಕ ಯೋಚನೆ ಹೆಚ್ಚಲಿದೆ. ಮಾನಸಿಕ ಕಿರಿ ಕಿರಿ. ಪ್ರಮುಖ ನಿರ್ಧಾರದ ವೇಳೆ ಎಚ್ಚರ ಅಗತ್ಯ. ಶಿವಾರಾಧನೆ ಮಾಡಿ.
Advertisement. Scroll to continue reading.
ಮನೆಯಲ್ಲಿ ಅಶಾಂತಿ. ಅನಾವಶ್ಯಕ ಮಾತು ಬೇಡ. ಅಧಿಕ ಖರ್ಚು ತಪ್ಪಿಸಿ. ದುರ್ಗೆಯ ನೆನೆಯಿರಿ.
ಕೆಲಸ ಹೊರೆ. ನಿರೀಕ್ಷಿತ ಫಲಿತಾಂಶ ಸಿಗದು. ತಾಳ್ಮೆ ಇರಲಿ. ನಾಗಾರಾಧನೆ ಮಾಡಿ.
Advertisement. Scroll to continue reading.