ದಿನಾಂಕ : ೨೫-೪-೨೨, ವಾರ : ಸೋಮವಾರ, ತಿಥಿ : ದಶಮಿ, ನಕ್ಷತ್ರ : ಧನಿಷ್ಠ
ಅಧಿಕ ಕೆಲಸದೊತ್ತಡ ಇರಲಿದೆ. ಕೆಲಸದತ್ತ ಸಂಪೂರ್ಣ ಗಮನ ಹರಿಸಿ. ನಾರಾಯಣನ ನೆನೆಯಿರಿ.
ಅತಿಯಾದ ಮಾತು ಬೇಡ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಹಣಕಾಸು ವಿಚಾರಗಳಲ್ಲಿ ಎಚ್ಚರ ಇರಲಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಗುರುಪೂಜೆ ಮಾಡಿ.
ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ಅಧಿಕ ಖರ್ಚು ಬೇಡ. ಹನುಮನ ನೆನೆಯಿರಿ.
ಆರ್ಥಿಕ ಲಾಭ ಇರಲಿ. ಕೌಟುಂಬಿಕ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ವೈಮನಸ್ಸು. ಆರ್ಥಿಕ ಸ್ಥಿತಿ ಕುಸಿಯಲಿದೆ. ಗಣೇಶನ ನೆನೆಯಿರಿ.
Advertisement. Scroll to continue reading.
ಅಧಿಕ ಕೆಲಸದೊತ್ತಡ. ಶಾಂತ ಚಿತ್ತರಾಗಿದ್ದಷ್ಟು ಉತ್ತಮ. ರಾಮನ ನೆನೆಯಿರಿ.
ಕೋಪತಾಪ ಬೇಡ. ಕಟು ಮಾತುಗಳನ್ನಾಡುವುದನ್ನು ಬಿಡಬೇಕು. ನಾಗಾರಾಧನೆ ಮಾಡಿ.
ಮನೆಯಲ್ಲಿ ಅಶಾಂತಿ. ಕೋಪ ನಿಯಂತ್ರಿಸಿಕೊಂಡರೆ ಉತ್ತಮ. ರಾಯರ ನೆನೆಯಿರಿ.
ಸಹೋದರನೊಂದಿಗೆ ಭಿನ್ನಾಭಿಪ್ರಾಯ. ಹೂಡಿಕೆ ವಿಚಾರದಲ್ಲಿ ಎಚ್ಚರ ವಹಿಸಿ. ಶಿವಾರಾಧನೆ ಮಾಡಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶ್ರಮ ವಹಿಸುವ ಅಗತ್ಯವಿದೆ. ದುರ್ಗೆಯ ನೆನೆಯಿರಿ.
ಸಹೋದ್ಯೋಗಿಗಳ ವಿಚಾರದಲ್ಲಿ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು. ನಾಗಾರಾಧನೆ ಮಾಡಿ.
Advertisement. Scroll to continue reading.