ದಿನಾಂಕ : ೨೬-೦೪-೨೨, ವಾರ: ಮಂಗಳವಾರ, ನಕ್ಷತ್ರ : ಶತಭಿಷ, ತಿಥಿ : ಏಕಾದಶಿ
ತಪ್ಪು ನಿರ್ಧಾರಗಳು ಬೇಡ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಅಧಿಕ ಒತ್ತಡ ಇರಲಿದೆ. ನಕಾರಾತ್ಮಕ ಯೋಚನೆ ಬಿಡಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಶುಭಫಲ. ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಶಿವನ ಆರಾಧಿಸಿ.
ಹಣಕಾಸು ಸ್ಥಿತಿ ಉತ್ತಮ. ಆತುರದ ನಿರ್ಧಾರಗಳು ಬೇಡ. ದೇವಿಯ ನೆನೆಯಿರಿ.
ಮನೋಲ್ಲಾಸ ಇರಲಿದೆ. ಮನೆಯಲ್ಲಿ ನೆಮ್ಮದಿ. ವಿಷ್ಣುವನ್ನು ನೆನೆಯಿರಿ.
ಹಲವು ಅಡೆ ತಡೆಗಳ ನಡುವೆ ಯಶಸ್ಸು ಪ್ರಾಪ್ತಿ . ಆರ್ಥಿಕ ಸ್ಥಿತಿ ಸುಧಾರಿಸಲಿದೆ. ರಾಮನ ನೆನೆಯಿರಿ.
Advertisement. Scroll to continue reading.
ಅನಗತ್ಯ ವಿಚಾರಗಳತ್ತ ಗಮನ ಬೇಡ. ಅನಾವಶ್ಯಕ ಚಿಂತೆ ಬಿಡಿ. ಮಂಜುನಾಥನ ನೆನೆಯಿರಿ.
ಪ್ರೇಮ ಪ್ರಸ್ತಾಪ ಪಡೆಯಲಿದ್ದೀರಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶಿವನ ಆರಾಧಿಸಿ.
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಅಧಿಕ ಖರ್ಚು ಬೇಡ. ಶನೈಶ್ಚರನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಗಣಪನ ನೆನೆಯಿರಿ.
Advertisement. Scroll to continue reading.
ಕೆಲಸದ ಹೊರೆ ಕಡಿಮೆಯಾಗಲಿದೆ. ಸಂಗಾತಿಯಿಂದ ಶುಭಸುದ್ದಿ. ರಾಯರ ಆರಾಧಿಸಿ.
ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಪ್ರಗತಿ ಕಾಣುವಿರಿ. ಗುರುವ ನೆನೆಯಿರಿ.
Advertisement. Scroll to continue reading.