ದಿನಾಂಕ : ೩೦-೪-೨೨, ವಾರ: ಶನಿವಾರ, ತಿಥಿ : ದ್ವಾದಶಿ, ನಕ್ಷತ್ರ: ಧನಿಷ್ಠಾ
ಆದಾಯದಲ್ಲಿ ಹೆಚ್ಚಳ. ಅಧಿಕ ಖರ್ಚು. ಆರೋಗ್ಯ ಸುಧಾರಿಸಲಿದೆ. ಶಿವನ ಆರಾಧಿಸಿ.
ಮಾನಸಿಕ ಆರೋಗ್ಯದ ಕಾಳಜಿ ಇರಲಿ. ಕೋಪ ಬೇಡ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಶುಭಫಲ ಸಿಗಲಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಶಿವನ ನೆನೆಯಿರಿ.
ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ ದೂರ ಮಾಡಿಕೊಳ್ಳಿ. ಅವರೊಂದಿಗೆ ಸಮಯ ಕಳೆಯಿರಿ. ಹನುಮನ ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ ಸಾಧ್ಯ. ಕಚೇರಿಯಲ್ಲಿ ಸಂತಸದ ವಾತಾವರಣ ಇರಲಿದೆ. ದುರ್ಗೆಯ ಆರಾಧಿಸಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೆಲಸದ ಹೊರೆ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಬೇಡ. ಮಾನಸಿಕ, ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ರುದ್ರಾಭಿಷೇಕ ಮಾಡಿಸಿ.
ಹಣಕಾಸು ಲಾಭ. ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಶನಿದೇವನ ನೆನೆಯಿರಿ.
ಹಣಕಾಸು ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅಧಿಕ ಖರ್ಚು ಬೇಡ. ಮಂಜುನಾಥನ ನೆನೆಯಿರಿ.
ಕುಟುಂಬದಲ್ಲಿ ನೆಮ್ಮದಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಯಶಸ್ಸು. ಸಾಮಾಜಿಕ ಗೌರವ ಪ್ರಾಪ್ತಿ. ವಿಘ್ನೇಶ್ವರನ ಆರಾಧಿಸಿ.
ಯಶಸ್ಸು ನಿಮ್ಮದಾಗಲಿದೆ. ಪ್ರಗತಿ ಸಾಧಿಸುವಿರಿ. ಸಂತಸ. ಗುರುವ ನೆನೆಯಿರಿ.
Advertisement. Scroll to continue reading.