ಬ್ರಹ್ಮಾವರ : ಕರ್ಮಯೋಗ ಮತ್ತು ಭಕ್ತಿಯೋಗ ಎರಡೂ ಖಾರ್ವಿ ಸಮಾಜದಲ್ಲಿದೆ : ಸೋಂದಾ ಭಾಸ್ಕರ್ ಭಟ್
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕರ್ಮಯೋಗ ಮತ್ತು ಭಕ್ತಿ ಯೋಗ ಎರಡೂ ಕೂಡಾ ಖಾರ್ವಿ ಸಮಾಜದಲ್ಲಿದೆ ಎಂದು ವಿದ್ವಾಂಸ ಸೋಂದಾ ಭಾಸ್ಕರ್ ಭಟ್ ಹೇಳಿದರು.
ಭಾನುವಾರ ಶ್ರೀದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನ ಕೋಡಿಬೆಂಗ್ರೆ ಯಲ್ಲಿ 15 ನೇವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಆಶ್ಲೇಷಾಬಲಿ, ತುಲಾಭಾರ ಸೇವೆಯ ಬಳಿಕ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ, ಖಾರ್ವಿ ಸಮಾಜ ಅನೇಕ ವರ್ಷದ ಹಿಂದೆ ಕೇವಲ ಕರ್ಮ ಯೋಗದಲ್ಲಿ ಮಾತ್ರ ಇದ್ದು, ಇದೀಗ ಭಕ್ತಿ ಮತ್ತು ಜ್ಞಾನ ಯೋಗದಲ್ಲಿ ಕೂಡಾ ಮುಂದುವರಿದಿದೆಮ ಕೇವಲ ಕೆಲವೇ ಜನರು ವಾಸಿಸುವ ಈ ಪ್ರದೇಶದಲ್ಲಿ ನೂರಾರು ವರ್ಷದಿಂದ ದೇವಸ್ಥಾನವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
Advertisement. Scroll to continue reading.
ಆಡಳಿತ ಮಂಡಳಿಯ ಚಂದ್ರ ಶೇಖರ ಪಠೇಲ್ ಅಧ್ಯಕ್ಷತೆ ವಹಿಸಿದ್ದರು.
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...