ದಿನಾಂಕ : ೨೩-೦೫-೨೨, ವಾರ: ಸೋಮವಾರ, ನಕ್ಷತ್ರ : ಶತಭಿಷ, ತಿಥಿ : ಅಷ್ಟಮಿ
ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಮನೆಯ ವಿಚಾರದಲ್ಲಿ ತಾಳ್ಮೆ ಅಗತ್ಯ. ಮುಂಗೋಪ ಬೇಡ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಸಾಲ ಪಡೆಯುವುದನ್ನು ತಪ್ಪಿಸಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸದ ದಿನ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ತಾಳ್ಮೆ ಇರಲಿ. ಅವರೊಂದಿಗೆ ಸಾಮರಸ್ಯ ಸಾಧಿಸಿ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಅಧಿಕ ಹೊರೆ. ಚೆನ್ನಾಗಿ ನಿಭಾಯಿಸುವತ್ತ ಗಮನ ಹರಿಸಿ. ವಿಷ್ಣುವನ್ನು ನೆನೆಯಿರಿ.
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಮನೆಯಲ್ಲಿ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
Advertisement. Scroll to continue reading.
ಸಹೋದ್ಯೋಗಿಗಳೊಂದಿಗೆ ವೈಮನಸ್ಸು. ವಾದ ತಪ್ಪಿಸಿ. ತಾಳ್ಮೆ ಇರಲಿ. ಮಂಜುನಾಥನ ನೆನೆಯಿರಿ.
ಕೆಲಸದತ್ತ ನಿರ್ಲಕ್ಷ್ಯ ಬೇಡ. ವಿದ್ಯಾರ್ಥಿಗಳಿಗೆ ಯಶಸ್ಸು. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ವಿರಸ. ಅಹಂಭಾವ ಬಿಡಿ. ಶನೈಶ್ಚರನ ನೆನೆಯಿರಿ.
ಹಣಕಾಸು ತೊಂದರೆ. ಸಂಗಾತಿಗೆ ಸಮಯ ಕೊಡಿ. ಗಣಪನ ನೆನೆಯಿರಿ.
Advertisement. Scroll to continue reading.
ಮನೆಯ ವಾತಾವರಣ ಹದಗೆಡಲಿದೆ. ಚಿಂತೆ ಕಾಡಲಿದೆ. ರಾಯರ ಆರಾಧಿಸಿ.
ಮಾನಸಿಕ ಒತ್ತಡ ಇರಲಿದೆ. ಮಾತಿನಲ್ಲಿ ಹಿಡಿತವಿರಲಿ. ಗುರುವ ನೆನೆಯಿರಿ.
Advertisement. Scroll to continue reading.