ದಿನಾಂಕ : ೩೦-೦೫-೨೨, ವಾರ: ಸೋಮವಾರ, ನಕ್ಷತ್ರ : ಕೃತ್ತಿಕಾ, ತಿಥಿ : ಅಮಾವಾಸ್ಯೆ
ಕಚೇರಿಯಲ್ಲಿ ತಾಳ್ಮೆ ಇರಲಿ. ಸಹೋದ್ಯೋಗಿಗಳೊಂದಿಗೆ ಕಠುಧೋರಣೆ ಬೇಡ. ರಾಮನ ನೆನೆಯಿರಿ.
ಕೆಲಸದ ವಿಚಾರವಾಗಿ ಶ್ರಮದ ಅಗತ್ಯವಿದೆ. ತಪ್ಪು ನಿರ್ಧಾರಗಳು ಬೇಡ. ನೆನೆಯಿರಿ.
Advertisement. Scroll to continue reading.
ಅಧಿಕ ಕೆಲಸದೊತ್ತಡ. ಖರ್ಚು ಹೆಚ್ಚಲಿದೆ. ಶಿವನ ಆರಾಧಿಸಿ.
ಉತ್ತಮ ಆರ್ಥಿಕ ಲಾಭ. ಆರೋಗ್ಯ ಸುಧಾರಿಸಲಿದೆ. ನಾಗಾರಾಧನೆ ಮಾಡಿ.
ಮನೆಯಲ್ಲಿ ಶಾಂತಿ. ಅಧಿಕ ಖರ್ಚು ತಪ್ಪಿಸಿ. ನಿರ್ಲಕ್ಷ್ಯ ಬೇಡ. ವಿಷ್ಣುವನ್ನು ನೆನೆಯಿರಿ.
ಅನಗತ್ಯ ಚಿಂತೆ ಬಿಡಿ. ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ವಿಶ್ರಾಂತಿ ಪಡೆಯಿರಿ. ರಾಮನ ನೆನೆಯಿರಿ.
Advertisement. Scroll to continue reading.
ಕುಟುಂಬದಲ್ಲಿ ವೈಮನಸ್ಸು ಕಡಿಮೆಯಾಗಲಿದೆ. ಹಣಕಾಸು ಸ್ಥಿತಿ ಉತ್ತಮ. ಶಿವನ ಆರಾಧಿಸಿ.
ನಕಾರಾತ್ಮಕ ಯೋಚನೆ ಬಿಡಿ. ಇತರರೊಂದಿಗೆ ತಾಳ್ಮೆಯಿಂದ ಮಾತನಾಡಿ. ಮಂಜುನಾಥನ ನೆನೆಯಿರಿ.
ನಕಾರಾತ್ಮಕ ಯೋಚನೆ ಹೆಚ್ಚಲಿದೆ. ಅವಸರದ ನಿರ್ಧಾರ ಬೇಡ. ಗಣಪನ ನೆನೆಯಿರಿ.
ಈ ಸಮಯದಲ್ಲಿ ತಾಳ್ಮೆ ಅತೀ ಅಗತ್ಯ. ಮನೆಯವರೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.
Advertisement. Scroll to continue reading.
ನಿರೀಕ್ಷಿತ ಫಲಿತಾಂಶ. ಅದೃಷ್ಟದ ದಿನ. ಶನೈಶ್ಚರನ ನೆನೆಯಿರಿ.
ಅನಗತ್ಯ ಖರ್ಚು ಬೇಡ. ಮನೆಯ ವಾತಾವರಣ ಹದಗೆಡಲಿದೆ. ರಾಯರ ಆರಾಧಿಸಿ.
Advertisement. Scroll to continue reading.