ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೦೯-೦೬-೨೨, ವಾರ : ಗುರುವಾರ, ತಿಥಿ : ನವಮಿ, ನಕ್ಷತ್ರ : ಹಸ್ತ

ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂತಸ. ಜೊತೆಗೆ ತಾಳ್ಮೆ ಅಗತ್ಯ. ನಾರಾಯಣನ ನೆನೆಯಿರಿ.

ಚಿಂತೆ ದೂರವಾಗಲಿದೆ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ವಿಚಾರದಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಇರಲಿ. ಗುರುಪೂಜೆ ಮಾಡಿ.

ಉಲ್ಲಾಸದಾಯಕ ದಿನ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಹನುಮನ ನೆನೆಯಿರಿ.

ತಂದೆಯ ಕಡೆಯಿಂದ ಆರ್ಥಿಕ ಲಾಭ ಇರಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.

ಕಠಿಣ ಪರಿಶ್ರಮದ ಫಲ ಸಿಗಲಿದೆ. ಆರ್ಥಿಕ ಸ್ಥಿತಿ‌ ಸುಧಾರಿಸಲಿದೆ. ಗಣೇಶನ ನೆನೆಯಿರಿ.

Advertisement. Scroll to continue reading.

ಕೋಪತಾಪ ಬೇಡ. ಕಟು ಮಾತುಗಳನ್ನಾಡುವುದನ್ನು ಬಿಡಬೇಕು. ನಾಗಾರಾಧನೆ ಮಾಡಿ.

ಪ್ರಮುಖ ನಿರ್ಧಾರದ ವೇಳೆ ಎಚ್ಚರ ಅಗತ್ಯ. ಖರ್ಚು ಕಡಿಮೆ ಮಾಡಿ. ರಾಮನ ನೆನೆಯಿರಿ.

ದೊಡ್ಡ ಆರ್ಥಿಕ ಲಾಭ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಯರ ನೆನೆಯಿರಿ.

ಅಧಿಕ ಕೆಲಸದೊತ್ತಡ. ಮಕ್ಕಳ ಬಗ್ಗೆ ಕಾಳಜಿ ಅಗತ್ಯ. ಶಿವಾರಾಧನೆ ಮಾಡಿ.

Advertisement. Scroll to continue reading.

ಸಂಭ್ರಮದ ದಿನ. ಕೌಟುಂಬಿಕ ನೆಮ್ಮದಿ. ದುರ್ಗೆಯ ನೆನೆಯಿರಿ.

ಸಹೋದ್ಯೋಗಿಗಳ ವಿಚಾರದಲ್ಲಿ ಹೊಂದಾಣಿಕೆ ಇರಲಿ. ಹೊಸ ಅವಕಾಶಗಳನ್ನು ಪಡೆಯುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com