ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೦-೦೬-೨೨, ವಾರ : ಶುಕ್ರವಾರ, ತಿಥಿ: ಏಕಾದಶಿ, ನಕ್ಷತ್ರ: ಚಿತ್ರಾ

ಹಣಕಾಸು ಸ್ಥಿತಿ ಉತ್ತಮ. ಮಾನಸಿಕ ಆರೋಗ್ಯದ ಕಾಳಜಿ ವಹಿಸಿ. ಶಿವನ ಆರಾಧಿಸಿ.

ಕೆಲಸದ ವಿಚಾರದಲ್ಲಿ ಸವಾಲಿನ ದಿನ. ಆತ್ಮವಿಶ್ವಾಸ ಇರಲಿ. ರಾಮನ ನೆನೆಯಿರಿ.

Advertisement. Scroll to continue reading.

ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಅನಾವಶ್ಯಕ ಚಿಂತೆ ಬೇಡ. ನಾಗಾರಾಧನೆ ಮಾಡಿ.

ಬೆಲೆಬಾಳುವ ವಸ್ತುಗಳನ್ನು ಜಾಗೃತೆ ಮಾಡಿ. ಆರೋಗ್ಯದ ಕಾಳಜಿಯೂ ಇರಲಿ. ರಾಮನ ನೆನೆಯಿರಿ.

ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ದೇವಿಯ ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಸಂತಸದ ದಿನ. ಶಿವನ ಆರಾಧಿಸಿ.

Advertisement. Scroll to continue reading.

ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಕುಟುಂಬ ಸದಸ್ಯರಿಂದ ಬೇಸರ. ವಿಷ್ಣುವನ್ನು ನೆನೆಯಿರಿ.

ಸಂಗಾತಿ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯ ಸರಿಮಾಡಿಕೊಳ್ಳಿ. ಸಹೋದ್ಯೋಗಿಗಳ ವಿಚಾರದಲ್ಲಿ ಎಚ್ಚರ ಅಗತ್ಯ. ಮಂಜುನಾಥನ ನೆನೆಯಿರಿ.

ಪ್ರೀತಿ ಪಾತ್ರರೊಂದಿಗೆ ತಾಳ್ಮೆ ಇರಲಿ. ದುಬಾರಿ ದಿನ. ಖರ್ಚು ಅಧಿಕ. ಗಣಪನ ನೆನೆಯಿರಿ.

ಮನೆಯ ವಾತಾವರಣ ಹದಗೆಡಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬೇಡ. ಗುರುವ ನೆನೆಯಿರಿ.

Advertisement. Scroll to continue reading.

ಸಹೋದ್ಯೋಗಿಗಳಿಂದ ಸಮಸ್ಯೆ. ವ್ಯಾಪಾರಿಗಳಿಗೆ ನಿರೀಕ್ಷಿತ ಫಲಿತಾಂಶ. ಶನೈಶ್ಚರನ ನೆನೆಯಿರಿ.

ಸಂಗಾತಿಗೆ ಸಮಯ ಕೊಡಿ. ತಪ್ಪು ತಿಳಿವಳಿಕೆ ಬೇಡ. ರಾಯರ ಆರಾಧಿಸಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com