ದಿನಾಂಕ : ೧೩-೦೬-೨೨, ವಾರ : ಮಂಗಳವಾರ, ತಿಥಿ: ಹುಣ್ಣಿಮೆ, ನಕ್ಷತ್ರ: ಜೇಷ್ಠ
ಕೆಲಸದ ವಿಚಾರದಲ್ಲಿ ತಾಳ್ಮೆ ಇರಲಿ. ಕೋಪಾತಾಪ ಬೇಡ. ಆಯಾಸ ಹೆಚ್ಚಲಿದೆ. ರಾಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬುದ್ಧಿವಂತಿಕೆ ಇರಲಿ. ವಿದ್ಯಾರ್ಥಿಗಳಿಗೆ ಶುಭ ದಿನ. ನಾಗಾರಾಧನೆ ಮಾಡಿ.
Advertisement. Scroll to continue reading.
ಶುಭಸುದ್ದಿ ಕೇಳುವಿರಿ. ನಿಮ್ಮ ಪಾಲಿಗೆ ಸುದಿನವಿಂದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿವನ ಆರಾಧಿಸಿ.
ಕೌಟುಂಬಿಕ ಜೀವನದತ್ತ ಗಮನ ಅಗತ್ಯ. ತಾಳ್ಮೆ ವಹಿಸಿ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಇರಲಿ. ಹೊಸ ಜವಾಬ್ದಾರಿಗಳು ಸಿಗಲಿವೆ. ವಿಷ್ಣುವನ್ನು ನೆನೆಯಿರಿ.
ಅಂದುಕೊಂಡ ಕಾರ್ಯ ಸಿದ್ಧಿ. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.
Advertisement. Scroll to continue reading.
ಹಣಕಾಸು ಸ್ಥಿತಿ ಉತ್ತಮ. ಆದರೆ, ಅಧಿಕ ಖರ್ಚು ತಪ್ಪಿಸಿ, ಉಳಿತಾಯದತ್ತ ಗಮನ ಹರಿಸಿ. ಮಂಜುನಾಥನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅನಾರೋಗ್ಯವಿದ್ದಲ್ಲಿ ವೈದ್ಯರನ್ನು ಕಾಣಿಸಿ. ಶನೈಶ್ಚರನ ನೆನೆಯಿರಿ.
ವ್ಯಾಪಾರಿಗಳಿಗೆ ಲಾಭ. ಉಲ್ಲಾಸದಾಯಕ ದಿನವಾಗಿರಲಿದೆ. ಶಿವನ ಆರಾಧಿಸಿ.
ಪ್ರಮುಖ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಕಠಿಣ ಪರಿಶ್ರಮದ ಅಗತ್ಯವಿದೆ. ಗಣಪನ ನೆನೆಯಿರಿ.
Advertisement. Scroll to continue reading.
ಅದೃಷ್ಟದ ದಿನ. ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ. ರಾಯರ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಅಧಿಕ ಖರ್ಚು ತಪ್ಪಿಸಿ. ಗುರುವ ನೆನೆಯಿರಿ.
Advertisement. Scroll to continue reading.