ದಿನಾಂಕ : ೧೭-೦೬-೨೨, ವಾರ : ಶುಕ್ರವಾರ, ತಿಥಿ: ತದಿಗೆ, ನಕ್ಷತ್ರ: ಉತ್ತರಾಷಾಢ
ತಪ್ಪು ನಿರ್ಧಾರ ತೆಗೆದುಕೊಳ್ಳದಿರಿ. ತಾಳ್ಮೆಯಿಂದ ಇರಿ. ರಾಮನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಅಧಿಕ ಕೆಲಸದೊತ್ತಡ. ದೂರ ಪ್ರಯಾಣ ಸಾಧ್ಯತೆ. ಶಿವನ ಆರಾಧಿಸಿ.
ಹಣಕಾಸು ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮನೆಯಲ್ಲಿ ಕೋಪ ಬೇಡ. ದೇವಿಯ ನೆನೆಯಿರಿ.
ವ್ಯಾಪಾರಿಗಳಿಗೆ ಸುದಿನ. ಕೌಟುಂಬಿಕ ನೆಮ್ಮದಿ. ವಿಷ್ಣುವನ್ನು ನೆನೆಯಿರಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಸಾಮಾಜಿಕ ಗೌರವ. ರಾಮನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ಎಚ್ಚರ ಇರಲಿ. ಅಧಿಕ ಖರ್ಚು. ಮಂಜುನಾಥನ ನೆನೆಯಿರಿ.
ಆರ್ಥಿಕ ಲಾಭ. ಮನೆಯಲ್ಲಿ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
ವ್ಯಾಪಾರಿಗಳಿಗೆ ನಷ್ಟ. ಆರೋಗ್ಯದ ಕುರಿತು ನಿರ್ಲಕ್ಷ್ಯ ಬೇಡ. ಶನೈಶ್ಚರನ ನೆನೆಯಿರಿ.
ಉಳಿತಾಯದತ್ತ ಗಮನ ಇರಲಿ. ವಿದ್ಯಾರ್ಥಿಗಳಿಗೆ ಶುಭದಿನ. ಗಣಪನ ನೆನೆಯಿರಿ.
Advertisement. Scroll to continue reading.
ಸಣ್ಣ ಪುಟ್ಟ ವಿಚಾರಗಳಿಗೂ ಕೋಪಗೊಳ್ಳದಿರಿ. ತಾಳ್ಮೆ ಇರಲಿ. ರಾಯರ ಆರಾಧಿಸಿ.
ಅನಾವಶ್ಯಕ ವಿಚಾರಗಳು ಬೇಡ. ಕೆಲಸದತ್ತ ಗಮನ ಹರಿಸಿ. ಗುರುವ ನೆನೆಯಿರಿ.
Advertisement. Scroll to continue reading.