ಕರಾವಳಿ ಸುರತ್ಕಲ್ನಲ್ಲಿ ಯುವಕನ ಬರ್ಬರ ಹತ್ಯೆ Published July 28, 2022 3 ಮಂಗಳೂರು : ಸುರತ್ಕಲ್ನಲ್ಲಿ ಯವಕನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮಂಗಳಪೇಟೆಯ ಫಾಜಿಲ್ ಎಂಬಾತ ಕೊಲೆಗೀಡಾದವರು. ಬಟ್ಟೆ ಅಂಗಡಿಗೆ ನುಗ್ಗಿ ಚಾಕು ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಫಾಜಿಲ್ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. In this article:Diksoochi news, diksoochi Tv, diksoochiudupi, surarhkal Click to comment You May Also Like