ದಿನಾಂಕ : ೦೨-೦೮-೨೨, ವಾರ: ಮಂಗಳವಾರ, ನಕ್ಷತ್ರ : ಉತ್ತರಾಷಾಢ, ತಿಥಿ : ಪಂಚಮಿ, ನಾಗರ ಪಂಚಮಿ
ಕೆಲಸದ ವಿಚಾರದಲ್ಲಿ ಮುಖ್ಯ ದಿನ. ಕೋಪ ನಿಯಂತ್ರಣ ಅಗತ್ಯ. ರಾಮನ ನೆನೆಯಿರಿ.
ಸಾಲ ತೆಗೆದುಕೊಳ್ಳುವುದು ಬೇಡ. ಸಂಗಾತಿಯಿಂದ ಉಡುಗೊರೆ ಪಡೆಯುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ವ್ಯಾಪಾರಿಗಳಿಗೆ ಆರ್ಥಿಕ ಲಾಭ. ಶಿವನ ಆರಾಧಿಸಿ.
ಸಂಗಾತಿಯೊಂದಿಗಿನ ವೈಮನಸ್ಸು ಸರಿಪಡಿಸಿಕೊಳ್ಳಿ. ಅಧಿಕ ಖರ್ಚು ಇರಲಿದೆ. ದೇವಿಯ ನೆನೆಯಿರಿ.
ಅಧಿಕ ಕೆಲಸದೊತ್ತಡ ಇರಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ವಿಷ್ಣುವನ್ನು ನೆನೆಯಿರಿ.
ಆತುರದ ನಿರ್ಧಾರ ಬೇಡ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.
Advertisement. Scroll to continue reading.
ಕೆಲಸದ ವಿಚಾರದಲ್ಲಿ ತಾಳ್ಮೆ ಇರಲಿ. ಸಹೋದ್ಯೋಗಿಗಳೊಂದಿಗೆ ವಾದ ಬೇಡ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಉತ್ತಮ ಫಲಿತಾಂಶಕ್ಕಾಗಿ ಶ್ರಮದ ಅಗತ್ಯವಿದೆ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ವೈಮನಸ್ಸು. ಅಹಂಭಾವ ಬೇಡ. ಹಣಕಾಸು ಸ್ಥಿತಿ ಉತ್ತಮ. ಶನೈಶ್ಚರನ ನೆನೆಯಿರಿ.
ಹಣಕಾಸು ಸ್ಥಿತಿ ಹದಗೆಡಲಿದೆ. ಹೊಸ ಉದ್ಯಮಕ್ಕೆ ಸಕಾಲವಲ್ಲ. ಗಣಪನ ನೆನೆಯಿರಿ.
ಮನೆಯಲ್ಲಿ ಜಗಳ. ಕಿರಿ ಕಿರಿ ಅನುಭವಿಸುವಿರಿ. ತಾಳ್ಮೆ ಇರಲಿ. ರಾಯರ ಆರಾಧಿಸಿ.
Advertisement. Scroll to continue reading.
ಮಾತಿನಲ್ಲಿ ಹಿಡಿತವಿರಲಿ. ತಾಳ್ಮೆಯಿಂದ ಇರುವುದು ಅತೀ ಅಗತ್ಯ. ವ್ಯಾಪಾರಿಗಳಿಗೆ ನಿರಾಶೆ. ಗುರುವ ನೆನೆಯಿರಿ.