ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ: ೧೯-೦೮-೨೨, ವಾರ : ಶುಕ್ರವಾರ, ನಕ್ಷತ್ರ : ಕೃತ್ತಿಕಾ, ತಿಥಿ: ಅಷ್ಟಮಿ, ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು

ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಒತ್ತಡ ನಿವಾರಿಸಿಕೊಳ್ಳಿ. ಹನುಮನ ನೆನೆಯಿರಿ.

ಕಚೇರಿಯ ಕೆಲಸದಲ್ಲಿ ಜಾಣ್ಮೆ ಇರಲಿ. ತಪ್ಪುಗಳನ್ನು ತಿದ್ದಿಕೊಳ್ಳಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಹಣಕಾಸು ವ್ಯವಹಾರ ಬೇಡ. ನಿಮ್ಮ ಶ್ರಮದಿಂದ ಅಂದುಕೊಂಡ ಕಾರ್ಯ ಸಿದ್ಧಿ. ವಿಷ್ಣು ಸಹಸ್ರನಾಮ ಪಠಿಸಿ.

ಕೆಲಸದೊತ್ತಡ ಇರಲಿದೆ. ನೀವು ತಾಳ್ಮೆಯಿಂದ ಇರುವುದು ಅತೀ ಮುಖ್ಯ. ಲಕ್ಷ್ಮಿಯ ಆರಾಧಿಸಿ.

ಕೌಟುಂಬಿಕ ನೆಮ್ಮದಿ. ಮನೆಯಲ್ಲಿ ಶುಭ ಕಾರ್ಯ. ರುದ್ರಾಭಿಷೇಕ ಮಾಡಿ.

ಮಾತಿನಲ್ಲಿ ಹಿಡಿತವಿರಲಿ. ಯಾರನ್ನೂ ನೋಯಿಸದಿರಿ. ರಾಮ ಜಪ ಮಾಡಿ.

Advertisement. Scroll to continue reading.

ಕೆಲಸದತ್ತ ಎಚ್ಚರ ಅಗತ್ಯ. ಆಹಾರ ಕ್ರಮದತ್ತ ಗಮನ ಅಗತ್ಯ. ಹನುಮನ ನೆನೆಯಿರಿ.

ಮಾನಸಿಕ ಒತ್ತಡ ಇರಲಿದೆ. ವ್ಯಾಪಾರಿಗಳಿಗೆ ನಷ್ಟ. ನಾಗಾರಾಧನೆ ಮಾಡಿ.

ಉಲ್ಲಾಸದಾಯಕ ದಿನ. ಕೌಟುಂಬಿಕ ಸಂತಸ ಅನುಭವಿಸುವಿರಿ. ಹನುಮನ ನೆನೆಯಿರಿ.

ಆರ್ಥಿಕ ಲಾಭ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಇರಲಿದೆ. ಶನಿದೇವನ ನೆನೆಯಿರಿ.

Advertisement. Scroll to continue reading.

ಕೆಲಸದ ವಿಚಾರದ ಅಡೆತಡೆ ನಿವಾರಣೆಯಾಗಲಿದೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.

ಹಣಕಾಸು ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com