ದಿನಾಂಕ : ೨೯-೦೯-೨೩, ವಾರ: ಶುಕ್ರವಾರ, ನಕ್ಷತ್ರ : ಉತ್ತರಬಾಧ್ರ, ತಿಥಿ : ಹುಣ್ಣಿಮೆ
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಮಧುರವಾದ ದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ರಾಮನ ನೆನೆಯಿರಿ.
ಅಧಿಕ ಖರ್ಚು. ಖರ್ಚು ವೆಚ್ಚದ ಗಮನ ಇರಲಿ. ಅಧಿಕ ಕೆಲಸದೊತ್ತಡ. ನಾಗಾರಾಧನೆ ಮಾಡಿ.
Advertisement. Scroll to continue reading.
ವ್ಯಾಪಾರಿಗಳಿಗೆ ಲಾಭ. ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ. ಸಂಗಾತಿಯ ಆರೋಗ್ಯದತ್ತ ಗಮನ ಅಗತ್ಯ. ಶಿವನ ಆರಾಧಿಸಿ.
ಕಠಿಣ ಪರಿಶ್ರಮದ ಫಲ ಸಿಗಲಿದೆ. ಉನ್ನತ ಸ್ಥಾನಮಾನ. ಪ್ರಮುಖ ನಿರ್ಧಾರದ ವೇಳೆ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.
ಅಧಿಕ ಹೊರೆ. ಒತ್ತಡ ಕಡಿಮೆ ಮಾಡಿಕೊಳ್ಳಿ. ಅಧಿಕ ಖರ್ಚು ತಪ್ಪಿಸಿ. ವಿಷ್ಣುವನ್ನು ನೆನೆಯಿರಿ.
ಆತುರದ ನಿರ್ಧಾರಗಳಿಂದ ದೂರವಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಕೋಪ ನಿಯಂತ್ರಣ ಅಗತ್ಯ. ರಾಮನ ನೆನೆಯಿರಿ.
Advertisement. Scroll to continue reading.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆದಾಯದಲ್ಲಿ ಹೆಚ್ಚಳ. ಆರೋಗ್ಯದ ನಿರ್ಲಕ್ಷ್ಯ ಬೇಡ. ಮಂಜುನಾಥನ ನೆನೆಯಿರಿ.
ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಆತ್ಮವಿಶ್ವಾಸ ಇರಲಿ. ಪ್ರೀತಿ ಪಾತ್ರರಿಂದ ಸಹಕಾರ ಸಿಗಲಿದೆ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ತಪ್ಪುಗಳು ಆಗದಂತೆ ಎಚ್ಚರ ವಹಿಸಿ. ಇಲ್ಲವಾದರೆ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ಮನೆಯ ವಾತಾವರಣ ಶಾಂತವಾಗಿರಲಿದೆ. ಶನೈಶ್ಚರನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಅಹಂಭಾವ ಬೇಡ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಗಣಪನ ನೆನೆಯಿರಿ.
Advertisement. Scroll to continue reading.
ಮನೆಯಲ್ಲಿ ಮಂಗಳ ಕಾರ್ಯ ನಡೆಯುವ ಮುನ್ಸೂಚನೆ. ಹಣಕಾಸು ತೊಂದರೆ ನಿವಾರಣೆ. ವ್ಯಾಪಾರಿಗಳು ಯೋಚಿಸಿ ಹೆಜ್ಜೆ ಇಡಿ. ರಾಯರ ಆರಾಧಿಸಿ.
ಅಧಿಕ ಖರ್ಚು ತಪ್ಪಿಸಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟ ಎದುರಿಸಬೇಕಾದೀತು. ಆಲಸ್ಯ ಬಿಡಿ. ಗುರುವ ನೆನೆಯಿರಿ.
Advertisement. Scroll to continue reading.