ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೦೭-೧೧-೨೩, ವಾರ: ಮಂಗಳವಾರ, ನಕ್ಷತ್ರ : ಮಖಾ, ತಿಥಿ : ದಶಮಿ

ಉದ್ಯೋಗ ಬದಲಾವಣೆಗೆ ಸಮಯ ಸೂಕ್ತವಲ್ಲ. ಸ್ನೇಹಿತರ ಸಹಾಯ ಪಡೆಯಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಜವಾಬ್ದಾರಿ ಇರಲಿ. ಯಾವಾಗಲೂ ಇತರರಿಗೆ ಹಿತವನ್ನು ಬಯಸಿ.  ರಾಮನ ನೆನೆಯಿರಿ.

ಮುಖ್ಯವಾದ ವಿಷಯಗಳಿಗೆ ಪ್ರಾಮುಖ್ಯತೆ ನೀಡಲು ನಿಮಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಸೌಂದರ್ಯದತ್ತ ಹೆಚ್ಚು ಗಮನ ಹರಿಸುತ್ತೀರಿ. ಕಚೇರಿಯಲ್ಲಿರುವ ಜನರು ನಿಮ್ಮ ಅಭಿಪ್ರಾಯವನ್ನು ಒಪ್ಪುವುದಿಲ್ಲ. ವೈವಾಹಿಕ ಜೀವನ ಮಧುರವಾಗಿರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ರಾಜಕೀಯಕ್ಕೆ ಸಂಬಂಧಿಸಿದವರಿಗೆ ಉತ್ತಮ ದಿನ. ಆಸ್ತಿ ವಿವಾದಗಳು ಪರಿಹಾರ ಕಾಣಲಿವೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ದಿನವಾಗಿದೆ. ಶಿವನ ಆರಾಧಿಸಿ.

ನಿಮ್ಮ ಮನಸ್ಸಿನಲ್ಲಿ ಹೊಸ ವ್ಯವಹಾರ ಕಲ್ಪನೆಗಳು ಸಹ ಉದ್ಭವಿಸಬಹುದು. ಪ್ರಮುಖ ಕಾರ್ಯಗಳನ್ನು ವಿಳಂಬ ಮಾಡಬೇಡಿ. ಕೋಪದಿಂದ ಯಾವುದೇ ತಪ್ಪು ಮಾಡದಂತೆ ಎಚ್ಚರವಹಿಸಿ. ದೇವಿಯ ನೆನೆಯಿರಿ.

ಕಚೇರಿಯಲ್ಲಿ ಹಿರಿಯರ ಸಲಹೆ ಪಾಲಿಸಿ. ಆರ್ಥಿಕ ದೃಷ್ಟಿಕೋನದಿಂದ ದಿನವು ತುಂಬಾ ಉತ್ತಮವಾಗಿರುತ್ತದೆ. ನೀವು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರಿಗೆ ಸಹಕಾರಿಯಾಗಿರಿ. ವಿಷ್ಣುವನ್ನು ನೆನೆಯಿರಿ.

ಆತ್ಮವಿಶ್ವಾಸ ಹೆಚ್ಚಲಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ದಿನವು ತುಂಬಾ ಒಳ್ಳೆಯದು. ಮನಸ್ಸಿನಲ್ಲಿ ಆಲೋಚನೆಗಳು ಜಾಸ್ತಿಯಾಗಲಿವೆ. ನೀವು ದೂರದ ಪ್ರಯಾಣವನ್ನು ತಪ್ಪಿಸಬೇಕು. ಇತರರ ಕೋಪಕ್ಕೆ ಗುರಿಯಾಗುವಿರಿ. ರಾಮನ ನೆನೆಯಿರಿ.

Advertisement. Scroll to continue reading.

ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಗೆಲುವು ಸಾಧಿಸುವಿರಿ. ನಿಮ್ಮ ಜೀವನ ಸಂಗಾತಿಯ ಕಡೆಗೆ ತುಂಬಾ ಆಕರ್ಷಿತರಾಗುವಿರಿ. ನೀವು ಕಡಿಮೆ ಪ್ರಯತ್ನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮಂಜುನಾಥನ ನೆನೆಯಿರಿ.

ಆರೋಗ್ಯ ತುಂಬಾ ಉತ್ತಮವಾಗಿರಲಿದೆ.
ಕಚೇರಿಯಲ್ಲಿ ನಿಮ್ಮ ಮೇಲೆ ಕಡಿಮೆ ಕೆಲಸದ ಒತ್ತಡವಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರಗಳನ್ನು ನೀವು ಬದಲಾಯಿಸಬಹುದು. ಶಿವನ ಆರಾಧಿಸಿ.

ನಿಮ್ಮ ಸಲಹೆಗಳಿಂದ ಜನರು ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ. ಐಟಿ ಕ್ಷೇತ್ರದ ಮಂದಿಗೆ ಉತ್ತಮ ದಿನ. ಕುಟುಂಬದಲ್ಲಿ ನೀವು ಪ್ರಶಂಸೆಯನ್ನು ಪಡೆಯುತ್ತೀರಿ. ಶನೈಶ್ಚರನ ನೆನೆಯಿರಿ.

ಸಹೋದ್ಯೋಗಿಯ ಕಾರಣದಿಂದ ನಿಮ್ಮ ಕೆಲಸವು ಸ್ಥಗಿತಗೊಳ್ಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬ ಸದಸ್ಯರಲ್ಲಿ ಕೇಳಿಕೊಳ್ಳಿ. ನೀವು ಕಚೇರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಮನಸ್ಸಿನ ಪ್ರಕ್ಷುಬ್ಧತೆಯನ್ನು ಶಾಂತಗೊಳಿಸಲು ಪ್ರಯತ್ನಿಸಿ. ಗಣಪನ ನೆನೆಯಿರಿ.

Advertisement. Scroll to continue reading.

ವ್ಯಾಪಾರದಲ್ಲಿ ಪಾಲುದಾರರಿಂದ ನೀವು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರೇಮ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಮತ್ತು ವ್ಯವಹಾರದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ದಿನವು ತುಂಬಾ ಅದ್ಭುತವಾಗಿದೆ. ರಾಯರ ಆರಾಧಿಸಿ.

ಜನರೊಂದಿಗೆ ಉತ್ತಮ ಸಂವಹನವನ್ನು ಕಾಪಾಡಿಕೊಳ್ಳಿ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಯಮಿತವಾಗಿ ವ್ಯಾಯಾಮ ಮಾಡಿ. ಕಾನೂನು ವಿಷಯಗಳಲ್ಲಿ ತೊಂದರೆ ಉಂಟಾಗಬಹುದು. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com