ಕರಾವಳಿ ಅರಳಿ ಮರದ ಎಲೆಯಲ್ಲಿ ಅರಳಿದ ಖ್ಯಾತ ಗಾಯಕನ ಚಿತ್ರ Published January 10, 2024 0 ಪರ್ಕಳ : ಗಾನ ಗಂಧರ್ವ ಕೆ.ಜೆ. ಜೇಸುದಾಸ್ ಅವರು ಜನವರಿ 10ರಂದು 84ನೇ ಜನುಮ ದಿನಾಚರಣೆಯ ಸವಿ ನೆನಪಿಗಾಗಿ ರೇಖಾಚಿತ್ರವನ್ನು ಗಣೇಶ್ ರಾಜ್ ಸರಳೇಬೆಟ್ಟು ರವರು ಅರಳಿ ಎಲೆಯಲ್ಲಿ ರಚಿಸಿದ್ದಾರೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. Advertisement. Scroll to continue reading. In this article:Diksoochi news, jesudas, parkala, singer Click to comment You May Also Like