ಜಿ.ವಿ.ಭಟ್, ನಡುಭಾಗ
೧೬-೪-೨೧,ಶುಕ್ರವಾರ, ಚತುರ್ಥಿ
ಸ್ನೇಹ ವೃದ್ಧಿ. ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ.
ಮನಃಕ್ಲೇಶ. ಕಿರಿ ಕಿರಿ ಅನುಭವಿಸುವಿರಿ. ನಾಗಾರಾಧನೆ ಮಾಡಿ.
ರಾಜಮರ್ಯಾದೆ. ಸಂತಸ ಪಡುವಿರಿ. ದುರ್ಗೆಯ ನೆನೆಯಿರಿ.
ಕಳತ್ರಪೀಡೆ. ಚಿಂತೆ. ಅಶಾಂತಿ. ಶನಿದೇವನ ನೆನೆಯಿರಿ.
ವಸ್ತ್ರ ಲಾಭ. ಮನೆಯಲ್ಲಿ ಸಂತಸ. ರವಿಜಪ ಮಾಡಿ.
ಮಾನಸಿಕ ಅಶಾಂತಿ. ನೆಮ್ಮದಿ ಭಂಗ. ಗುರುಸ್ತವ ಮಾಡಿ.
ಕಾರ್ಯ ಸಫಲತೆ. ಅನಾವಶ್ಯಕ ಚಿಂತೆ ಬಿಡುವುದು ಉತ್ತಮ. ಗಣೇಶನ ಸಫಲತೆ.
ಕಾರ್ಯ ವಿಘ್ನ. ಚಿಂತೆ ಮಾಡುವಿರಿ. ತಾಳ್ಮೆ ಇರಲಿ. ರಾಮಜಪ ಮಾಡಿ.
ಉಬ್ಬಸ. ಆರೋಗ್ಯದ ಕಾಳಜಿ ಅಗತ್ಯ. ಧನ್ವಂತರಿ ಜಪಿಸಿ.
ಭೂ ಲಾಭ. ಸಂತಸವಿರಲಿದೆ. ನಾಗಾರಾಧನೆ ಮಾಡಿ.
ಬಹುಜನ ಕಲಹ. ಕಿರಿ ಕಿರಿ ಅನುಭವ. ಹನುಮನ ನೆನೆಯಿರಿ.
ಶತ್ರು ಪೀಡೆ. ಮನೆಯಲ್ಲೂ ಅಶಾಂತಿ. ಗುರುಪೂಜೆ ಮಾಡಿ.
Advertisement. Scroll to continue reading.