ಕುಂದಾಪುರ : ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಕಳಿ-ಆಲೂರಿನ ಚಿತ್ರಕೂಟ ಪೋಷಕ್ ಮತ್ತು ರಿಲಾಕ್ಸ್ ಟೀ ಬಿಡುಗಡೆ ಸಮಾರಂಭ ಇಂದು ನಡೆಯಿತು. ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಚಿತ್ರಕೂಟ ಪೋಷಕ್ ನ್ನು ಉದ್ಘಾಟಿಸಿ, ಶುಭ ಹಾರೈಸಿದರು. ರಿಲಾಕ್ಸ್ ಟೀಯನ್ನು ಹೈದ್ರಾಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಬಿಡುಗೊಡೆಗೊಳಿಸಿ ಹಾರೈಸಿದರು.