ಜಿ.ವಿ.ಭಟ್, ನಡುಭಾಗ
೧೭-೪-೨೧, ಪಂಚಮೀ, ಶನಿವಾರ
ಹಣಕಾಸು ಸಂಕಷ್ಟ. ಚಿಂತೆ ಕಾಡಲಿದೆ. ನಾಗಾರಾಧನೆ ಮಾಡಿ.
ಸ್ಥಾನಭ್ರಂಶ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ದತ್ತಸ್ತವ ಮಾಡಿ.
ಪುತ್ರಸುಖ. ನೆಮ್ಮದಿ ಕಾಣುವಿರಿ. ಗೋಪೂಜೆ ಮಾಡಿ.
ಕಳತ್ರಪೀಡೆ. ಕಿರಿ ಕಿರಿ ಅನುಭವಿಸುವಿರಿ. ಗೋಪೂಜೆ ಮಾಡಿ.
ಸ್ವಗೃಹ ವಾಸ. ಸಂತಸ ಪಡುವಿರಿ. ಗಣೇಶನ ಸ್ತುತಿಸಿ.
ಮಾನಸಿಕ ಅಶಾಂತಿ. ನೆಮ್ಮದಿ ಭಂಗ. ಹನುಮನ ನೆನೆಯಿರಿ.
ಸುವರ್ಣಲಾಭ. ಸಂತಸ, ನೆಮ್ಮದಿ ಪ್ರಾಪ್ತಿ. ಗುರುಸ್ತವ ಮಾಡಿ.
ಮನಸ್ಸಿಗೆ ಅಶಾಂತಿ. ಕಿರಿ ಕಿರಿ ಕಾಡಲಿದೆ. ಶನಿದೇವನ ಕಾಣಿರಿ.
ದೈವಾನುಗೃಹ. ನೆಮ್ಮದಿ ಸಿಗಲಿದೆ. ಗೋಪೂಜೆ ಮಾಡಿ.
ಸಜ್ಜನ ಸಂಸರ್ಗ. ಸನ್ಮಾರ್ಗ ಸಿಗಲಿದೆ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.
ಮನಸ್ತಾಪ. ನೆಮ್ಮದಿ ಭಂಗ. ಮನೆಯಲ್ಲಿ ಅಶಾಂತಿ. ಶನಿದೇವನ ನೆನೆಯಿರಿ.
ಶತ್ರುಪೀಡೆ. ಕಿರಿ ಕಿರಿ ಅನುಭವಿಸುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.