ಬೆಂಗಳೂರು : ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಮೇ ೪ ರ ವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ.
ರಾತ್ರಿ ೯ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿರಲಿದೆ, ಈ ನಡುವೆ ಶುಕ್ರವಾರ ರಾತ್ರಿ ೯ ಗಂಟೆಯಿಂದ ಸೋಮವಾರ ಬೆಳಿಗ್ಗೆ ೬ ಗಂಟೆಯ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಬೆಳಿಗ್ಗೆ ೧೧ ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರಲಿದೆ.
ಏನಿದೆ ? ಏನಿಲ್ಲ?
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಂದ್
Advertisement. Scroll to continue reading.
ಶಾಲಾ ಕಾಲೇಜುಗಳು ಬಂದ್
ಪ್ರಾರ್ಥನ ಮಂದಿರಗಳು ಮುಚ್ಚಲಿವೆ
ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಅವಕಾಶ
ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್
Advertisement. Scroll to continue reading.
ಕಟ್ಟಡ ಕಾಮಗಾರಿ, ಕೈಗಾರಿಕೆಗಳಿಗೆ ಅವಕಾಶ
ಬಸ್ಸುಗಳಲ್ಲಿ 50% ಮಾತ್ರ ಅವಕಾಶ
ಬ್ಯಾಂಕ್, ಎಟಿಎಂ ತೆರೆದಿರುತ್ತದೆ
ಬ್ಯೂಟಿ ಪಾರ್ಲರ್ ಗೆ ಅನುಮತಿ
Advertisement. Scroll to continue reading.
ಐಟಿ, ಬಿಟಿ ಕಂಪೆನಿಗಳಿಗೆ ವರ್ಕ್ ಫ್ರಂ ಹೋಮ್
ಅಂತರ್ ರಾಜ್ಯ ಸರಕು ಸಾಗಣಿಕೆಗೆ ಅವಕಾಶ
ಮದುವೆ 50 ಜನ, ಶವಸಂಸ್ಕಾರಕ್ಕೆ 20 ಜನರಿಗಷ್ಟೇ ಅವಕಾಶ
ರಾಜ್ಯಾದ್ಯಂತ 144 ಸೆಕ್ಷನ್ ಜಾರಿ
Advertisement. Scroll to continue reading.