ಜ್ಯೋತಿಷ್ಯ ಇಂದಿನ ಭವಿಷ್ಯ Published June 4, 2021 0 ಜಿ.ವಿ.ಭಟ್, ನಡುಭಾಗ ೪-೬-೨೧, ಶುಕ್ರವಾರ, ದಶಮಿ ಮೇಷ ಉದ್ದಿಮೆಯಲ್ಲಿ ಲಾಭ. ಸಂತಸ ಅನುಭವಿಸುವಿರಿ. ವೆಂಕಟೇಶನ ನೆನೆಯಿರಿ. ವೃಷಭ ಅನಾರೋಗ್ಯ. ಎಚ್ಚರಿಕೆ ವಹಿಸಿ. ಧನ್ವಂತರಿ ಜಪಿಸಿ. ಮಿಥುನ ಹಣ ನೀರಿನಂತೆ ಖರ್ಚು. ಅನಾವಶ್ಯಕ ಖರ್ಚು ಬೇಡ. ಲಕ್ಷ್ಮೀದೇವಿ ನೆನೆಯಿರಿ. ಕರ್ಕ ದಾಂಪತ್ಯ ಕಲಹ. ಕಿರಿ ಕಿರಿ ಅನುಭವಿಸುವಿರಿ. ನಾರಾಯಣನ ಪೂಜಿಸಿ. ಸಿಂಹ ಹೊಸ ಕೆಲಸಕ್ಕೆ ಅವಕಾಶ. ಚಿಂತೆ ಬಿಡಿ. ಶಿವಾರಾಧನೆ ಮಾಡಿ. ಕನ್ಯಾ ಸ್ನೇಹಿತರಿಂದ ಸಹಾಯ. ಕಾರ್ಯ ಸಿದ್ಧಿ. ದೇವಿಯ ನೆನೆಯಿರಿ. ತುಲಾ ಹೆಂಡತಿ, ಮಕ್ಕಳೊಂದಿಗೆ ಕಾಲ ಕಳೆಯುವ ದಿನ. ಸಂತಸ ಪಡುವಿರಿ. ನಾಗಾರಾಧನೆ ಮಾಡಿ. ವೃಶ್ಚಿಕ ನಿಮ್ಮ ಧೈರ್ಯವೇ ನಿಮಗೆ ಸ್ಪೂರ್ತಿ. ಮುಂದಡಿ ಇಡಿ. ದೇವಿಗೆ ದೀಪ ಬೆಳಗಿ. ಧನು ಧೃಡತೆಯಿಂದ ಹೆಜ್ಜೆ ಇಡಿ. ಕಾರ್ಯ ಸಿದ್ಧಿಸಲಿದೆ. ಶನಿದೇವನ ಸ್ತುತಿಸಿ. ಮಕರ ಹೊಸ ಚೈತನ್ಯ. ಉಲ್ಲಾಸದ ದಿನ. ರುದ್ರಾಭಿಷೇಕ ಮಾಡಿ. ಕುಂಭ ನಿದ್ರಾಹೀನತೆ. ಆಯಾಸ ಪಡುವಿರಿ. ಗಣೇಶನ ನೆನೆಯಿರಿ. ಮೀನ ಉದ್ಯೋಗ ಕಿರಿಕಿರಿ. ಮಾನಸಿಕ ನೆಮ್ಮದಿ ಭಂಗ. ಶುಭಮಸ್ತು Advertisement. Scroll to continue reading. In this article:astrology, daily horoscope, diksoochi Tv, diksoochi udupi, Diksoochinews, jyothishya Click to comment You May Also Like