ಜ್ಯೋತಿಷ್ಯ ಇಂದಿನ ಭವಿಷ್ಯ Published June 5, 2021 0 ಜಿ.ವಿ.ಭಟ್, ನಡುಭಾಗ ೫-೬-೨೧, ಶನಿವಾರ, ಏಕಾದಶೀ ಮೇಷ ಚಂಚಲ ಮನಸ್ಸು. ಕಾರ್ಯ ವಿಳಂಬ. ನಾಗಾರಾಧನೆ ಮಾಡಿ. ವೃಷಭ ಕಳೆದುಕೊಳ್ಳುವ ಯೋಗ. ಬೇಸರ. ಶಿವಾರಾಧನೆ ಮಾಡಿ. ಮಿಥುನ ಲಾಭಗಳಿಸಲು ಸರ್ವಥಾ ಆಗುವದಿಲ್ಲ, ಪಡೆದಷ್ಟೂ ಕಳೆಯಲು ಕಾದಿರುವುದು. ಗಣೇಶನ ನೆನೆಯಿರಿ. ಕರ್ಕ ಕೆಲಸವಿಲ್ಲದೆ ಆಲಸ್ಯ. ಕಿರಿ ಕಿರಿ ಅನುಭವ. ಹನುಮಂತನ ನೆನೆಯಿರಿ. ಸಿಂಹ ಧರ್ಮಕಾರ್ಯಕ್ಕೆ ಹಿಂದೇಟು. ಚಂಚಲತೆ ಕಾಡಲಿದೆ. ನಾಗಾರಾಧನೆ ಮಾಡಿ. ಕನ್ಯಾ ಆರೋಗ್ಯದಲ್ಲಿ ವ್ಯತ್ಯಯ. ಕಾಳಜಿ ವಹಿಸುವುದು ಉತ್ತಮ. ಧನ್ವಂತರಿ ಜಪಿಸಿ. ತುಲಾ ಗೆಳತಿಯೊಂದಿಗೆ ವೈಮನಸ್ಸು. ಅಶಾಂತಿ. ದುರ್ಗೆಯ ನೆನೆಯಿರಿ. ವೃಶ್ಚಿಕ ಗುರುಗಳಿಂದ ಕಿರುಕುಳ. ನೆಮ್ಮದಿ ಭಂಗ. ರಾಮನ ನೆನೆಯಿರಿ. ಧನು ತಾಯಿಯ ನೆನಪು. ಮನಸ್ಸಿನಲ್ಲಿ ತಳಮಳ. ದೇವಿ ಜಪ ಮಾಡಿ. ಮಕರ ಮನೆಯಿಂದ ದೂರ. ಎಚ್ಚರಿಕೆ ವಹಿಸಿ. ರುದ್ರಾಭಿಷೇಕ ಮಾಡಿ. ಕುಂಭ ಸಹೋದರರೊಂದಿಗೆ ಕಾಲಹರಣ. ಕಾರ್ಯ ವಿಳಂಬ. ಗೋಪೂಜೆ ಮಾಡಿ. ಮೀನ ಅಧಿಕ ಖರ್ಚು. ಅನಾವಶ್ಯಕ ಖರ್ಚಿನಲ್ಲಿ ಹಿಡಿತವಿರಲಿ. ಲಕ್ಷ್ಮೀದೇವಿ ನೆನೆಯಿರಿ. ಶುಭಮಸ್ತು Advertisement. Scroll to continue reading. In this article:astrology, daily horoscope, Diksoochi news, diksoochi Tv, diksoochi udupi, jyothishya Click to comment You May Also Like