ಜ್ಯೋತಿಷ್ಯ ಇಂದಿನ ಭವಿಷ್ಯ Published June 10, 2021 0 ಜಿ.ವಿ.ಭಟ್, ನಡುಭಾಗ ೧೦-೬-೨೧, ಗುರುವಾರ, ಅಮಾವಾಸ್ಯೆ ಮೇಷ ಆತ್ಮೀಯರೊಬ್ಬರಿಂದ ಮೋಸವಾದೀತು. ಎಚ್ಚರಿಕೆಯಿಂದ ಇರಿ. ಶಿವಾರಾಧನೆ ಮಾಡಿ. ವೃಷಭ ಭೂಮಿಯಿಂದ ಲಾಭ. ಸಂತಸ. ಗುರುಜಪ ಮಾಡಿ. ಮಿಥುನ ನೀರಿನ ಸಂಬಂಧ ಅಪಾಯ. ಎಚ್ಚರಿಕೆ ಅಗತ್ಯ. ಹುನುಮನ ನೆನೆಯಿರಿ. ಕರ್ಕ ವಿವಾಹ ಯೋಗ. ಮನೆಯಲ್ಲಿ ಸಂತಸದ ವಾತಾವರಣ. ನಾರಾಯಣನ ನೆನೆಯಿರಿ. ಸಿಂಹ ರಾಜಕೀಯ ಕ್ಷೇತ್ರದಲ್ಲಿ ಜಯ. ನೆಮ್ಮದಿ ಪ್ರಾಪ್ತಿ. ಸುಬ್ರಹ್ಮಣ್ಯನ ನೆನೆಯಿರಿ. ಕನ್ಯಾ ಸಂತಾನಹೀನರಿಗೆ ಸಂತಾನ. ಮಾನಸಿಕ ನೆಮ್ಮದಿ. ಗುರುಪೂಜೆ ಮಾಡಿ. ತುಲಾ ವಾಹನ ಖರೀದಿ. ಸಂತಸ ಪಡುವಿರಿ. ವಿಷ್ಣುವಿನ ಜಪ ಮಾಡಿ. ವೃಶ್ಚಿಕ ಸ್ವಂತ ಉದ್ಯೋಗದಿಂದ ಲಾಭ. ಶ್ರಮ ವಹಿಸಿ. ರಾಮನ ನೆನೆಯಿರಿ. ಧನು ಅನಾರೋಗ್ಯ.ಆರೋಗ್ಯದತ್ತ ಕಾಳಜಿ ವಹಿಸಿ. ಧನ್ವಂತರಿ ಜಪಿಸಿ. ಮಕರ ನೀರಿನ ಕೆಲಸದಿಂದ ನಷ್ಟ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ದೇವಿಕವಚ ಓದಿ. ಕುಂಭ ಹೊಸ ಉದ್ಯೋಗ ಆರಂಭಿಸಿ. ಇದು ಸಕಾಲ. ದುರ್ಗೆಯ ನೆನೆಯಿರಿ. ಮೀನ ಅಗ್ನಿ ಅನಾಹುತ ಸಂಭವ. ಎಚ್ಚರಿಕೆ ಅತೀ ಅಗತ್ಯ. ಗೋಪೂಜೆ ಮಾಡಿ. ಶುಭಮಸ್ತು Advertisement. Scroll to continue reading. In this article:astrology, daily horoscope, Diksoochi news, diksoochi Tv, diksoochi udupi, jyothishya Click to comment You May Also Like