ಜ್ಯೋತಿಷ್ಯ ಇಂದಿನ ಭವಿಷ್ಯ Published June 11, 2021 0 ಜಿ.ವಿ.ಭಟ್, ನಡುಭಾಗ ೧೧-೬-೨೧, ಶುಕ್ರವಾರ, ಪಾಡ್ಯ ಮೇಷ ಕಳ್ಳಕಾಕರ ಭಯ. ಬೆಲೆ ಬಾಳುವ ವಸ್ತುಗಳ ಕುರಿತು ನಿಗಾ ವಹಿಸಿ. ನಾಗಾರಾಧನೆ ಮಾಡಿ. ವೃಷಭ ಸ್ಥಾನ ಬದಲಾವಣೆ. ಚಿಂತೆ ಬೇಡ. ಅಶ್ವತ್ಥ ಪ್ರದಕ್ಷಿಣೆ ಮಾಡಿ. ಮಿಥುನ ಕಾಲು, ಕೈ ಪೆಟ್ಟಾಗುವ ಸಂದರ್ಭ ಬಂದೀತು. ಎಚ್ಚರಿಕೆ ವಹಿಸಿ. ಗುರು ಪೂಜೆ ಮಾಡಿ. ಕರ್ಕ ವಿಶ್ರಾಂತಿ ಸಮಯ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಗೋಪೂಜೆ ಮಾಡಿ. ಸಿಂಹ ವಸತಿಗೃಹ ಉದ್ಯೋಗದಿಂದ ಲಾಭ. ಅನಾವಶ್ಯಕ ಚಿಂತೆ ಬಿಡಿ. ಗೋಗ್ರಾಸ ನೀಡಿ. ಕನ್ಯಾ ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮ. ಚಿಂತೆ. ಸರಸ್ವತಿ ದೇವಿಯ ನೆನೆಯಿರಿ ತುಲಾ ಉದ್ಯೋಗದಲ್ಲಿ ನಿಮ್ಮದೇ ಜವಾಬ್ದಾರಿ. ಕೆಲಸದೊತ್ತಡ. ರಾಮಾಯಣ ಓದಿ. ವೃಶ್ಚಿಕ ದೂರ ಪ್ರಯಾಣ. ಆಯಾಸ. ಎಚ್ಚರಿಕೆ ಇರಲಿ. ಬಡವರಿಗೆ ದಾನ ಮಾಡಿ. ಧನು ನಷ್ಟವಾದ ವಸ್ತು ಮತ್ತೆ ಸಿಗುವುದು. ಸಂತಸ. ಹಿರಿಯರ ಸೇವೆ ಮಾಡಿ. ಮಕರ ಮನೆ ಖರೀದಿ. ಮನೆಯಲ್ಲಿ ಸಂಭ್ರಮ. ನಾಗಾರಾಧನೆ ಮಾಡಿ. ಕುಂಭ ಕಲಾವಿದರಿಗೆ ಉತ್ತಮ ಮನ್ನಣೆ. ಸಂತಸ ಪಡುವಿರಿ. ದುರ್ಗೆಯ ನೆನೆಯಿರಿ. ಮೀನ ಶಸ್ತ್ರಚಿಕಿತ್ಸೆ ಸಂಭವ. ಆರೋಗ್ಯದತ್ತ ಕಾಳಜಿ ಇರಲಿ. ಗುರುಸ್ತವ ಮಾಡಿ. ಶುಭಮಸ್ತು Advertisement. Scroll to continue reading. In this article:astrology, daily horoscope, Diksoochi news, diksoochi Tv, diksoochi udupi, jyothishya Click to comment You May Also Like