ಜಿ.ವಿ.ಭಟ್, ನಡುಭಾಗ
೨೬-೬-೨೧, ಶನಿವಾರ, ಬಿದಿಗೆ
ಲಾಭ-ನಷ್ಟ ಸರಿಸಮ. ಚಿಂತೆ ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೆಲಸದ ನಿಮಿತ್ತ ದೂರ ಪ್ರಯಾಣ. ಆಯಾಸ. ಗುರುಪೂಜೆ ಮಾಡಿ.
ಧರ್ಮ ಕರ್ಮದಲ್ಲಿ ಶ್ರದ್ಧೆ. ನೆಮ್ಮದಿ ಸಿಗಲಿದೆ. ಹನುಮಂತನ ನೆನೆಯಿರಿ.
ಅನಾರೋಗ್ಯ. ವಿಶ್ರಾಂತಿ ಅಗತ್ಯ. ಧನ್ವಂತರಿ ಜಪಿಸಿ.
ಸಂಗಾತಿಯೊಂದಿಗೆ ವಿರಸ. ಮನೆಯಲ್ಲಿ ಅಶಾಂತಿ. ಗಣೇಶನ ನೆನೆಯಿರಿ.
Advertisement. Scroll to continue reading.
ವೈರಿಗಳ ಕಾಟ. ಕಿರಿ ಕಿರಿ. ರಾಮನ ನೆನೆಯಿರಿ.
ತಾಯಿಯೊಂದಿಗೆ ವಿರಸ. ತಾಳ್ಮೆ ವಹಿಸಿ. ದುರ್ಗೆಯ ನೆನೆಯಿರಿ.
ಮನಸ್ಸಿನಲ್ಲಿ ಬೇಸರ. ಆತಂಕ. ಶನಿದೇವನ ನೆನೆಯಿರಿ.
ಆರ್ಥಿಕ ಹಿನ್ನಡೆ. ಹಣಕಾಸಿನ ತೊಂದರೆ. ಲಕ್ಷ್ಮೀದೇವಿ ನೆನೆಯಿರಿ.
Advertisement. Scroll to continue reading.
ಮನೆ ಬದಲಾವಣೆ. ಗೊಂದಲ. ಗುರುಸ್ತವ ಮಾಡಿ.
ಕಾಲು ನೋವು. ವಿಶ್ರಾಂತಿ ಪಡೆಯಿರಿ. ಶನಿದೇವನ ನೆನೆಯಿರಿ.
ಲಾಭದಲ್ಲಿ ವ್ಯತ್ಯಾಸ. ಚಿಂತಿಸುವಿರಿ. ಗುರುಜಪ ಮಾಡಿ
Advertisement. Scroll to continue reading.