ಜಿ.ವಿ.ಭಟ್, ನಡುಭಾಗ
೪-೭-೨೧, ದಶಮೀ, ರವಿವಾರ
ಶುಭ. ಚಿಂತೆ ಬಿಡಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಕಣ್ಣಿನ ತೊಂದರೆ. ಜಾಗೃತೆ ವಹಿಸುವುದು ಉತ್ತಮ. ಗುರುಪೂಜೆ ಮಾಡಿ.
ಸ್ಥಾನ ಪಲ್ಲಟ. ತಲೆನೋವು. ಗುರುಜಪ ಮಾಡಿ.
ಅನಗತ್ಯ ತಿರುಗಾಟ. ಆಯಾಸ. ಹನುಮನ ನೆನೆಯಿರಿ.
ಉತ್ತಮ ಆರೋಗ್ಯ. ಚಿಂತಿಸುವ ಅಗತ್ಯ ಇಲ್ಲ. ಶನಿದೇವನ ನೆನೆಯಿರಿ.
Advertisement. Scroll to continue reading.
ಗಣ್ಯವ್ಯಕ್ತಿಗಳ ಸ್ನೇಹ. ಸಂತಸ. ಈಶನ ನೆನೆಯಿರಿ.
ಅಪಾಯ. ಎಚ್ಚರಿಕೆ ಅಗತ್ಯ. ರಾಮನ ನೆನೆಯಿರಿ.
ದುಃಖ. ಕಿರಿ ಕಿರಿ. ದೇವರಿಗೆ ನಮಸ್ಕರಿಸಿ.
ಹಣದ ತೊಂದರೆ. ಅತಿಯಾದ ಖರ್ಚು ಬೇಡ. ನಾರಾಯಣನ ನೆನೆಯಿರಿ.
Advertisement. Scroll to continue reading.
ಕಾರ್ಯ ಜಯ. ಸಂತಸ. ಬಡವರಿಗೆ ದಾನ ಮಾಡಿ.
ಶತೃಭಯ. ಅಪಜಯ. ಶನಿದೇವನ ಕಾಣಿರಿ.
ಅಸಂತೋಷ. ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
Advertisement. Scroll to continue reading.