೯-೭-೨೧,ಶುಕ್ರವಾರ, ಅಮಾವಾಸ್ಯೆ
ಕಳೆದುಕೊಳ್ಳುವ ಯೋಗ. ಅಶಾಂತಿ. ನಾಗಾರಾಧನೆ ಮಾಡಿ.
ಭಯದ ದಿನ. ನೆಮ್ಮದಿ ಭಂಗ. ಹನುಮನ ನೆನೆಯಿರಿ.
Advertisement. Scroll to continue reading.
ಕೆಲಸ, ಮನೆ ಬದಲಾವಣೆಗೆ ಮನಸ್ಸು ಬಯಸುವುದು. ಗಣೇಶನ ನೆನೆಯಿರಿ.
ತಾಯಿಗೆ ಅನಾರೋಗ್ಯ.ಚಿಂತೆ. ದುರ್ಗೆಯ ನೆನೆಯಿರಿ.
ಮನಸ್ಸು ಚಂಚಲ. ಕೆಲಸದಲ್ಲಿ ಹಿನ್ನಡೆ. ರಾಮನ ನೆನೆಯಿರಿ.
ಮಿತ್ರರು ದೂರಾಗುವ ಸಂಭವ. ಬೇಸರ. ಗುರುಜಪ ಮಾಡಿ.
Advertisement. Scroll to continue reading.
ವೈರಿಗಳ ಉಪಟಳ. ಕಿರಿ ಕಿರಿ. ಗೋಪೂಜೆ ಮಾಡಿ.
ಕೆಟ್ಟ ಆಲೋಚನೆ. ತಲೆನೋವು. ಗುರುಸ್ತವ ಮಾಡಿ.
ಅಧಿಕ ಶೀತ. ಜ್ವರ ಸಂಭವ. ಧನ್ವಂತರಿ ಜಪಿಸಿ.
ಅಧಿಕ ಖರ್ಚು. ಚಿಂತೆ. ನಾರಾಯಣ ನ ನೆನೆಯಿರಿ.
Advertisement. Scroll to continue reading.
ಮಾತಿನಲ್ಲಿ ಹಿಡಿತವಿರಲಿ. ಸಂಬಂಧ ಹಾಳು. ಗಣೇಶ ನ ನೆನೆಯಿರಿ.
ಮನೆ ಬದಲಾವಣೆ. ನೆಮ್ಮದಿ. ಗುರುಜಪ ಮಾಡಿ.
Advertisement. Scroll to continue reading.