ಜಿ.ವಿ.ಭಟ್, ನಡುಭಾಗ
೧೦-೭-೨೧, ಶನಿವಾರ, ಮಣ್ಣೆತ್ತಿನ ಅಮಾವಾಸ್ಯೆ
ಮನಸ್ಸು ಚಂಚಲ. ಮನೋನಿಗ್ರಹ ಅಗತ್ಯ. ಶಿವನ ನೆನೆಯಿರಿ.
Advertisement. Scroll to continue reading.
ಸಹೋದರರೊಂದಿಗೆ ಮನಸ್ತಾಪ. ಕಿರಿ ಕಿರಿ. ನಾಗಾರಾಧನೆ ಮಾಡಿ.
ಅಧಿಕ ಖರ್ಚು. ಹಣಕಾಸಿನ ತೊಂದರೆ. ನಾರಾಯಣನ ನೆನೆಯಿರಿ.
ಕಾಲಿಗೆ ಪೆಟ್ಟು. ವಿಶ್ರಾಂತಿ ಅಗತ್ಯ. ಗುರುಜಪ ಮಾಡಿ.
ಲಾಭದಲ್ಲಿ ಹಿನ್ನಡೆ. ಚಿಂತೆ. ಗುರುಪೂಜೆ ಮಾಡಿ.
Advertisement. Scroll to continue reading.
ಸಂಗಾತಿಯೊಂದಿಗೆ ವಿರಸ. ತಾಳ್ಮೆ ವಹಿಸಿ. ಹನುಮನ ನೆನೆಯಿರಿ.
ತಾಯಿಗೆ ಗೆಲುವು. ಸಂತಸ ಪಡುವಿರಿ. ಗುರುಪೂಜೆ ಮಾಡಿ.
ಮಂಗೋಪ. ತಾಳ್ಮೆ ಅತೀ ಅಗತ್ಯ. ನಷ್ಟ. ರಾಮನ ನೆನೆಯಿರಿ.
ವೈರಿಗಳ ಉಪಟಳ. ಕಿರಿ ಕಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ತಾಯಿಗೆ ಅನಾರೋಗ್ಯ. ನೆಮ್ಮದಿ ಭಂಗ. ಗೋಪೂಜೆ ಮಾಡಿ.
ಮನಸಲ್ಲಿ ದುಗುಡ. ಮನೆಯಲ್ಲಿ ಅಶಾಂತಿ. ಶನಿದೇವನ ನೆನೆಯಿರಿ.
ತಾಯಿಯಿಂದ ಲಾಭ. ಸಂತಸ. ಗುರುಪೂಜೆ ಮಾಡಿ.
Advertisement. Scroll to continue reading.