ವರದಿ : ಬಿ.ಎಸ್.ಆಚಾರ್ಯ
ಬಾರಕೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬಿ.ಸಿ ಟ್ಟಸ್ಟ್ ನ ಬ್ರಹ್ಮಾವರ ಬಾರಕೂರು ವಲಯದ 12 ನೇ ಮಣಿಕಂಠ ತಂಡವನ್ನು ಧರ್ಮ ಶಾಲೆ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಅರ್ಚಕರಾದ ಅನಂತ ಪಧ್ಮನಾಭ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಗಣೇಶ ಅವರು ದಾಖಲಾತಿಯನ್ನು ರಾಜು ಮತ್ತು ಸಂತೋಷ ಮತ್ತು ತಂಡಕ್ಕೆ ಹಸ್ತಾಂತರಿಸಿದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ, ವಲಯ ಮೇಲ್ವಿಚಾರಕಿ ಶಾಂತಾ ಇನ್ನಿತರರು ಉಪಸ್ಥಿತರಿದ್ದರು.
Advertisement. Scroll to continue reading.