ಜಿ.ವಿ.ಭಟ್, ನಡುಭಾಗ
೨೦-೭-೨೧, ಮಂಗಳವಾರ, ಏಕಾದಶಿ, ಅನುರಾಧಾ
ಖರ್ಚು ಹೆಚ್ಚು. ಕಡಿವಾಣ ಹಾಕಿ. ಲಕ್ಷ್ಮಿಯ ಭಜಿಸಿರಿ.
Advertisement. Scroll to continue reading.
ಆರ್ಥಿಕ ಲಾಭ. ಆರೋಗ್ಯದತ್ತ ಎಚ್ಚರವಿರಲಿ. ಮೃತ್ಯುಂಜಯನ ನೆನೆಯಿರಿ.
ಕೆಲಸದೊತ್ತಡ ಹೆಚ್ಚು. ಅನಾರೋಗ್ಯ ಸಂಭವ. ವಿಶ್ರಾಂತಿ ಅಗತ್ಯ. ಶಿವನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೆಲಸ ಕಾರ್ಯದಲ್ಲೂ ಪ್ರಗತಿ ಕಾಣುವಿರಿ. ದೇವಿಯ ನೆನೆಯಿರಿ.
ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ಕೋಪ ನಿಯಂತ್ರಿಸಿ. ಹನುಮನ ಭಜಿಸಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಇರಲಿದೆ. ಶಾಂತ ಚಿತ್ತರಾಗಿರಿ. ದುರ್ಗೆಯ ನೆನೆಯಿರಿ.
ನಿಮ್ಮ ಮನದಾಳದ ಮಾತನ್ನು ಹೇಳಲು ಸಕಾಲ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿಷ್ಣುವನ್ನು ಆರಾಧಿಸಿ.
ಆರ್ಥಿಕ ಲಾಭ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.
ನಾಲಗೆ ಮೇಲೆ ಹಿಡಿತವಿರಲಿ. ನೋಯಿಸುವ ಮಾತು ಬೇಡ. ಗಣಪನ ನೆನೆಯಿರಿ.
Advertisement. Scroll to continue reading.
ತಲೆ ನೋವು ಕಾಡಲಿದೆ. ಅನಾವಶ್ಯಕ ಚಿಂತೆ ಬೇಡ. ಶನೈಶ್ಚರನ ನೆನೆಯಿರಿ.
ಆರೋಗ್ಯ ಸ್ಥಿತಿ ಉತ್ತಮ. ಕೆಲಸದಲ್ಲಿ ಪ್ರಗತಿ. ರಾಯರ ನೆನೆಯಿರಿ.
ಸಂಗಾತಿಯೊಂದಿಗೆ ಮುನಿಸು. ತಾಳ್ಮೆ ಅಗತ್ಯ. ಗುರುವ ನೆನೆಯಿರಿ.
Advertisement. Scroll to continue reading.