ವರದಿ : ಶ್ರೀದತ್ತ ಹೆಬ್ರಿ
ವರಂಗ : ಕಾರ್ಕಳದಿಂದ ಹೆಬ್ರಿಗೆ ಬರುತ್ತಿದ್ದ ಕಾರೊಂದು ಹೆಬ್ರಿಯಿಂದ ಬಜಗೋಳಿಗೆ ಹೋಗುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿ ಯಾಗಿದ್ದು ಬೈಕ್ ಸವಾರಗೆ ಗಂಭೀರವಾದ ಗಾಯಗಳಾಗಿದೆ. ಹೆಬ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
Advertisement. Scroll to continue reading.