Connect with us

Hi, what are you looking for?

Diksoochi News

ರಾಜ್ಯ

29 ಮಂದಿ ಸಚಿವರಾಗಿ ಪ್ರಮಾಣವಚನ; ಡಿಸಿಎಂ ಹುದ್ದೆ ಇಲ್ಲ : ಸಿಎಂ ಬೊಮ್ಮಾಯಿ

0

ಕರ್ನಾಟಕದ ರಾಜಕೀಯದ ಸಂಪುಟದ ವಿಸ್ತರಣೆಯಾಗಿದೆ. ಒಟ್ಟು 29 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಹೈಕಮಾಂಡ್ ಸೂಚನೆ ಮೇರೆಗೆ  ಡಿಸಿಎಂ ಹುದ್ದೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. 7 ಜನ ಒಬಿಸಿ, 7 ಒಕ್ಕಲಿಗ, 8 ಲಿಂಗಾಯಿತ್, ಎಸ್ ಟಿ1, ದಲಿತ 3, ಒಬ್ಬ ಬ್ರಾಹ್ಮಣ, ರೆಡ್ಡಿ ಹಾಗೂ ಮಹಿಳೆಗೆ ಸಚಿವ ಸ್ಥಾನ ನೀಡಿದ್ದೇವೆ. ಯಾವುದೇ ಗೊಂದಲ ಇಲ್ಲ. ಇನ್ನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಸಚಿ ಸ್ಥಾನ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!