Connect with us

Hi, what are you looking for?

Diksoochi News

ರಾಜ್ಯ

ಖಾತೆ ಹಂಚಿಕೆ : ಇಂಧನ ಖಾತೆ ಪಡೆದ ಸಚಿವ ವಿ.ಸುನಿಲ್ ಕುಮಾರ್; ಯಾರಿಗೆ ಯಾವ ಖಾತೆ? ಸಂಪೂರ್ಣ ವಿವರ

0

ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ. ಬೆಂಗಳೂರು ಅಭಿವೃದ್ಧಿ, ಹಣಕಾಸು, ಗುಪ್ತಚರ ಇಲಾಖೆಯನ್ನು ಸಿಎಂ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಆರ್ ಅಶೋಕ್ – ಕಂದಾಯ ಖಾತೆ

ಬಿ.ಶ್ರೀ ರಾಮುಲು – ಸಾರಿಗೆ, ಪರಿಶಿಷ್ಟ ಜಾತಿ ಸಚಿವಾಲಯ

Advertisement. Scroll to continue reading.

ಗೋವಿಂದ ಕಾರಜೋಳ – ಜಲಸಂಪನ್ಮೂಲ

ಡಾ ಅಶ್ವತ್ ನಾರಾಯಣ – ಉನ್ನತ ಶಿಕ್ಷಣ, ಐಟಿಬಿಟಿ

ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ

ಎಸ್. ಅಂಗಾರ- ಮೀನುಗಾರಿಗೆ ಖಾತೆ

Advertisement. Scroll to continue reading.

ಆರಗ ಜ್ಞಾನೇಂದ್ರ – ಗೃಹಖಾತೆ

ಬಿ. ಸಿ.ಪಾಟೀಲ್ – ಕೃಷಿ ಖಾತೆ

ಮಾಧುಸ್ವಾಮಿ – ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ

ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕಾ ಖಾತೆ

Advertisement. Scroll to continue reading.

ಉಮೇಶ್ ಕತ್ತಿ – ಅರಣ್ಯ ಹಾಗೂ ಆಹಾರ ಖಾತೆ

ಕೆ.ಗೋಪಾಲಯ್ಯ – ಅಬಕಾರಿ ಖಾತೆ

ಡಾ ಸುಧಾಕರ – ವೈದ್ಯಕೀಯ ಶಿಕ್ಷಣ, ಆರೋಗ್ಯ ಖಾತೆ

ಎಸ್. ಟಿ.ಸೋಮಶೇಖರ್ – ಸಹಕಾರ

Advertisement. Scroll to continue reading.

ಬೈರತಿ ಬಸವೇಶ್ವರ – ನಗರಾಭಿವೃದ್ಧಿ

ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ ವಕ್ಫ್ ಖಾತೆ

ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ

ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

Advertisement. Scroll to continue reading.

ಸುನೀಲ್ ಕುಮಾರ್ – ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ವಿ.ಸೋಮಣ್ಣ- ವಸತಿ ಮತ್ತು ಮೂಲಭೂತ ಅಭಿವೃದ್ಧಿ

ಹಾಲಪ್ಪ ಆಚಾರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಗಣಿ ಭೂ ವಿಜ್ಞಾನ

ಮುನಿರತ್ನ – ತೋಟಗಾರಿಕೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖ್ಯಿಕ

Advertisement. Scroll to continue reading.

ಶಂಕರ್ ಮುನೇನಪ್ಪ – ಸಕ್ಕರೆ, ಕೈಮಗ್ಗ, ನೇಕಾರ

ಆನಂದ್ ಸಿಂಗ್ – ಪರಿಸರ ಮತ್ತು ಪ್ರವಾಸೋದ್ಯಮ

ಮುರುಗೇಶ್ ನಿರಾಣಿ -ಬೃಹತ್ ಕೈಗಾರಿಕೆ

ಪ್ರಭು ಚೌಹ್ಹಾಣ್ – ಪಶುಸಂಗೋಪನೆ ಖಾತೆ

Advertisement. Scroll to continue reading.

ಎಂಟಿಬಿ ನಾಗಾರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ

ನಾರಾಯಣ ಗೌಡ – ರೇಷ್ಮೆ, ಕ್ರೀಡೆ, ಯುವ ಸಬಲೀಕರಣ

ಶಿವರಾಮ್ ಹೆಬ್ಬಾರ್ – ಕಾರ್ಮಿಕ ಖಾತೆ

ಸಿ.ಸಿ.ಪಾಟೀಲ್ – ಪಿಡಬ್ಲುಡಿ ಖಾತೆ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!