ಕುತೂಹಲ ಕೆರಳಿಸಿದ್ದ ಖಾತೆ ಹಂಚಿಕೆಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ. ಬೆಂಗಳೂರು ಅಭಿವೃದ್ಧಿ, ಹಣಕಾಸು, ಗುಪ್ತಚರ ಇಲಾಖೆಯನ್ನು ಸಿಎಂ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಆರ್ ಅಶೋಕ್ – ಕಂದಾಯ ಖಾತೆ
ಬಿ.ಶ್ರೀ ರಾಮುಲು – ಸಾರಿಗೆ, ಪರಿಶಿಷ್ಟ ಜಾತಿ ಸಚಿವಾಲಯ

ಗೋವಿಂದ ಕಾರಜೋಳ – ಜಲಸಂಪನ್ಮೂಲ
ಡಾ ಅಶ್ವತ್ ನಾರಾಯಣ – ಉನ್ನತ ಶಿಕ್ಷಣ, ಐಟಿಬಿಟಿ
ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ
ಎಸ್. ಅಂಗಾರ- ಮೀನುಗಾರಿಗೆ ಖಾತೆ

ಆರಗ ಜ್ಞಾನೇಂದ್ರ – ಗೃಹಖಾತೆ
ಬಿ. ಸಿ.ಪಾಟೀಲ್ – ಕೃಷಿ ಖಾತೆ
ಮಾಧುಸ್ವಾಮಿ – ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ
ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕಾ ಖಾತೆ

ಉಮೇಶ್ ಕತ್ತಿ – ಅರಣ್ಯ ಹಾಗೂ ಆಹಾರ ಖಾತೆ
ಕೆ.ಗೋಪಾಲಯ್ಯ – ಅಬಕಾರಿ ಖಾತೆ
ಡಾ ಸುಧಾಕರ – ವೈದ್ಯಕೀಯ ಶಿಕ್ಷಣ, ಆರೋಗ್ಯ ಖಾತೆ
ಎಸ್. ಟಿ.ಸೋಮಶೇಖರ್ – ಸಹಕಾರ

ಬೈರತಿ ಬಸವೇಶ್ವರ – ನಗರಾಭಿವೃದ್ಧಿ
ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ ವಕ್ಫ್ ಖಾತೆ
ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ
ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಸುನೀಲ್ ಕುಮಾರ್ – ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿ.ಸೋಮಣ್ಣ- ವಸತಿ ಮತ್ತು ಮೂಲಭೂತ ಅಭಿವೃದ್ಧಿ
ಹಾಲಪ್ಪ ಆಚಾರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಗಣಿ ಭೂ ವಿಜ್ಞಾನ
ಮುನಿರತ್ನ – ತೋಟಗಾರಿಕೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖ್ಯಿಕ

ಶಂಕರ್ ಮುನೇನಪ್ಪ – ಸಕ್ಕರೆ, ಕೈಮಗ್ಗ, ನೇಕಾರ
ಆನಂದ್ ಸಿಂಗ್ – ಪರಿಸರ ಮತ್ತು ಪ್ರವಾಸೋದ್ಯಮ
ಮುರುಗೇಶ್ ನಿರಾಣಿ -ಬೃಹತ್ ಕೈಗಾರಿಕೆ
ಪ್ರಭು ಚೌಹ್ಹಾಣ್ – ಪಶುಸಂಗೋಪನೆ ಖಾತೆ

ಎಂಟಿಬಿ ನಾಗಾರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ
ನಾರಾಯಣ ಗೌಡ – ರೇಷ್ಮೆ, ಕ್ರೀಡೆ, ಯುವ ಸಬಲೀಕರಣ
ಶಿವರಾಮ್ ಹೆಬ್ಬಾರ್ – ಕಾರ್ಮಿಕ ಖಾತೆ
ಸಿ.ಸಿ.ಪಾಟೀಲ್ – ಪಿಡಬ್ಲುಡಿ ಖಾತೆ
