Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ನಾಗರಪಂಚಮಿ ಸಂಭ್ರಮ; ಹಲವೆಡೆ ತನು, ತಂಬಿಲ ಸೇವೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ನಾಗರಪಂಚಮಿ ಅಂಗವಾಗಿ ಎಲ್ಲೆಡೆ ಮೂಲ ನಾಗಬನ ಮತ್ತು ಪರಂಪರೆಯ ನಾಗಬನದಲ್ಲಿ ತನು, ತಂಬಿಲ ಸೇವೆ ಜರುಗಿತು.

ನಾಗರಡಿ:

Advertisement. Scroll to continue reading.


ಬಾರಕೂರು ಬಂಡೀಮಠದಲ್ಲಿರುವ ಪುರಾತನವಾದ ಶ್ರೀ ಕ್ಷೇತ್ರ ನಾಗರಡಿಯಲ್ಲಿ ನೂರಾರು ಭಕ್ತಾಧಿಗಳಿಂದ ನಾನಾ ಸೇವೆ ಜರುಗಿತು.
ಆಚಾರ್ ಬೆಟ್ಟು :


ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ಇರುವ ಆಚಾರ್ ಬೆಟ್ಟುವಿನ ನಾಗಬನದಲ್ಲಿ ನಾಡಿನ ಹಲವಾರು ಭಾಗದಿಂದ ವಿಶ್ವಬ್ರಾಹ್ಮಣರ ಮೂಲ ನಾಗಬನದಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜೆ ಜರುಗಿತು.


ಧರ್ಮಶಾಲೆ :


ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ನಾಗ ಬನದಲ್ಲಿ ವಿಶೇಷ ಪೂಜೆ ಜರುಗಿತು.


ಬಂಡೀಮಠ :


ಬಾರಕೂರು ಬಂಡೀಮಠ ತಮ್ಮಯ್ಯ ಆಚಾರ್ಯ ಕುಟುಂಬಿಕರಿಂದ ಮೂಲ ನಾಗ ಬನದಲ್ಲಿ ನಾಗ ಪೂಜೆ ಜರುಗಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!