Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಉಪ್ಪೂರು ವಲಯದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ಉಪ್ಪೂರು ವಲಯದಲ್ಲಿ ಕೊಳಂಬೆ ಮಹಾಲಿಂಗೇಶ್ವರ ದೇವಸ್ಥಾನ 52ನೇ ಹೇರೂರು, ಜಾತಬೆಟ್ಟು ಚಿಕ್ಕಮ್ಮ ಗರೋಡಿ, ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ತೆಂಕಬೆಟ್ಟು, ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ತೆಂಕಬೆಟ್ಟು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜೆ, ಬಬ್ಬು ಸ್ವಾಮಿ ದೇವಸ್ಥಾನ ನರ್ನಾಡು, ನಂದಿಕೇಶ್ವರ ದೇವಸ್ಥಾನ ಕೀಳಂಜೆ, ಶ್ರೀ ವೀರಾಂಜನೇಯ ಭಜನಾ ಮಂದಿರ ಕೊಳಲಗಿರಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ, ಶ್ರೀ ಕಾಮೇಶ್ವರಾ ದೇವಸ್ಥಾನ ಬೈಕಾಡಿ, ಒಟ್ಟು 10 ದೇವಸ್ಥಾನಗಳು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭ ಉಪ್ಪೂರ್ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ರಾಜು ಪೂಜಾರಿ, , ಶ್ರೀ ಮಹಾಲಿಂಗೇಶ್ವರ ದೇವಸ್ಥಾನ 52ನೆ ಹೇರೂರುಚಿಕ್ಕಮ್ಮ ಗರಡಿ ಸೋಮಪ್ಪ ಪೂಜಾರಿ ಮುಖ್ಯಸ್ಥರು, ಅರ್ಚಕರು ಆನಂದ ಬೆಟ್ಟ, ಅಧ್ಯಕ್ಷರು ಭಾಸ್ಕರಾಚಾರ್ಯ, ಶ್ರೀಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಅಧ್ಯಕ್ಷ ಲೋಕೇಶ್, ಶ್ರೀಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಭಟ್ಟ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜೆ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಹೆಗಡೆ, ನಂದಿಕೇಶ್ವರ ದೇವಸ್ಥಾನ ಕೀಲಂಜೆ ಹಾಲು ಉತ್ಪಾದಕ ಸಂಘಟನೆಯ ಅಧ್ಯಕ್ಷ ಉದಯ ಕೋಟ್ಯಾನ್, ಶ್ರೀ ವೀರಾಂಜನೇಯ ಭಜನಾ ಮಂದಿರ ಕೊಳಲಗಿರಿ ಅಧ್ಯಕ್ಷ ರಾಘವೇಂದ್ರ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಶ್ರೀ ಕಾಮೇಶ್ವರ ದೇವಸ್ಥಾನ ಬೈಕಾಡಿ ಮುಕ್ತೇಶ್ವರ ಹರೀಶ್ ಹೊಳ್ಳ, ಬಬ್ಬು ಸ್ವಾಮಿ ದೇವಸ್ಥಾನ ನರ ನಾಡು ಕೊಳಲಗಿರಿ ಅಧ್ಯಕ್ಷ ವಾಸಣ್ಣ ಮೊದಲಾದವರು ಭಾಗವಹಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!