Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೦-೮-೨೧, ಶುಕ್ರವಾರ, ವರಮಹಾಲಕ್ಷ್ಮಿ ವ್ರತ

ಕೆಲಸ ಕಾರ್ಯದಲ್ಲಿ ಎಚ್ಚರಿಕೆ ಇರಲಿ. ತಾಳ್ಮೆ ಇರಲಿ. ಶಿವನ ಆರಾಧಿಸಿ.

Advertisement. Scroll to continue reading.

ಮನೆಯಲ್ಲಿ ಶಾಂತ ಚಿತ್ತತೆ ಕಾಪಾಡಿಕೊಳ್ಳಿ. ಸಾಮರಸ್ಯ ಅಗತ್ಯ. ನಾಗಾರಾಧನೆ ಮಾಡಿ.

ಹಣಕಾಸಿನ ತೊಂದರೆ. ಮಾನಸಿಕ ಕ್ಲೇಶ. ಲಕ್ಷ್ಮಿಯ ನೆನೆಯಿರಿ.

ಶ್ರಮವಹಿಸಿ ದುಡಿಯಿರಿ. ಮಾನಸಿಕ ನೆಮ್ಮದಿ. ದೇವಿಯ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಭಂಗ. ಕಿರಿ ಕಿರಿ. ವಿಷ್ಣು ಸಹಸ್ರನಾಮ ಪಠಿಸಿ.

Advertisement. Scroll to continue reading.

ಸಾಮಾಜಿಕ ಗೌರವ. ಉತ್ತಮ ಸ್ಥಾನಮಾನ ಪ್ತಾಪ್ತಿ. ಗುರುವ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ. ದುರ್ಗಾ ಮಾತೆಯ ನೆನೆಯಿರಿ.

ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶಾಂತ ಚಿತ್ತರಾಗಿರಿ. ಶನೈಶ್ಚರನ ಅನುಗ್ರಹ ಪಡೆಯಿರಿ.

ಕೌಟುಂಬಿಕ ನೆಮ್ಮದಿ ಭಂಗ. ಚಿಂತೆ. ಗಣಪನ ಅನುಗ್ರಹ ಪಡೆಯಿರಿ.

Advertisement. Scroll to continue reading.

ಹಣಕಾಸಿನ ಲಾಭ. ಆದರೆ, ಕೌಟುಂಬಿಕ ಸಮಸ್ಯೆ. ದುರ್ಗೆಯ ಆರಾಧಿಸಿ.

ಸಂಗಾತಿಯೊಂದಿಗೆ ಮುನಿಸು. ಹಣಕಾಸಿನ ತೊಂದರೆ ಇರದು. ರಾಮನ ನೆನೆಯಿರಿ.

ವ್ಯಾಪಾರ ವಹಿವಾಟಿನಲ್ಲಿ ಲಾಭ. ಚಿಂತೆ ಬೇಡ. ಲಕ್ಷ್ಮಿಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!