ಜಿ.ವಿ.ಭಟ್, ನಡುಭಾಗ
೨೨-೮-೨೧, ಭಾನುವಾರ, ಧನಿಷ್ಠಾ
ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಕುಟುಂಬದ ಸದಸ್ಯರೊಂದಿಗೆ ಸೌಹಾರ್ದತೆಯಿಂದ ಇರಿ. ನಾಗಾರಾಧನೆ ಮಾಡಿ.

ಆತುರದ ನಿರ್ಧಾರಗಳು ಬೇಡ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಶಿವನ ಆರಾಧಿಸಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಉತ್ತಮ ಆದಾಯ. ದೇವಿಯ ಆರಾಧಿಸಿ.
ವ್ಯಾಪಾರಿಗಳಿಗೆ ಲಾಭ. ಒತ್ತಡವಿರಲಿದೆ. ದುರ್ಗೆಯ ನೆನೆಯಿರಿ.
ಮನೆಯಲ್ಲಿ ವಾದ ವಿವಾದಗಳಾಗುವ ಸಾಧ್ಯತೆ. ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ವಿಷ್ಣುವ ಆರಾಧಿಸಿ.

ಕೆಲಸದಲ್ಲಿ ಶ್ರದ್ಧೆ ಅಗತ್ಯ. ಪ್ರಗತಿ ಸಾಧ್ಯತೆ. ಗುರುವ ಸ್ಮರಿಸಿ.
ಸಂಗಾತಿಯೊಂದಿಗೆ ಸಾಮರಸ್ಯದಿಂದ ಇರುವುದು ಉತ್ತಮ. ಹಣಕಾಸಿನ ತೊಂದರೆ ಇರದು. ಲಕ್ಷ್ಮಿಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಶುಭ ದಿನ. ರಾಯರ ನೆನೆಯಿರಿ.
ಆರೋಗ್ಯದತ್ತ ಕಾಳಜಿ ವಹಿಸಿ. ಹಣಕಾಸಿನ ತೊಂದರೆ ಇರದು. ಮೃತ್ಯುಂಜಯನ ನೆನೆಯಿರಿ.

ಅತಿಯಾದ ಖರ್ಚು ಬೇಡ. ಎಚ್ಚರಿಕೆ ವಹಿಸಿ. ಇಲ್ಲವಾದಲ್ಲಿ ತೊಂದರೆ. ಶನೈಶ್ಚರನ ನೆನೆಯಿರಿ.
ಸಂಗಾತಿಯೊಂದಿಗೆ ಮುನಿಸು. ಮನೆಯಲ್ಲಿ ಅಶಾಂತಿ. ರುದ್ರಾಭಿಷೇಕ ಮಾಡಿಸಿದರೆ ಉತ್ತಮ.
ಕೋಪ ನಿಯಂತ್ರಿಸಿಕೊಳ್ಳಿ. ಮನೆಯ ವಾತಾವರಣ ಹದಗೆಡಲಿದೆ. ಗುರುವ ಆರಾಧಿಸಿ.

