ಹಿರಿಯಡಕ : ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಏರ್ಪಡಿಸಿದ್ದ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ಆಧಾರಿತ ಸಿನಿಮಾ ವಿಮರ್ಶೆ ಸ್ಪರ್ಧೆ ಯಲ್ಲಿ ಉಡುಪಿ ಅಜ್ಜರಕಾಡಿನ ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಬಿ ಎಸ್ಸಿ ವಿದ್ಯಾರ್ಥಿನಿ ಅನ್ನಪೂರ್ಣ ಪ್ರಥಮ ಬಹುಮಾನ ( ರೂ 2000) ಪಡೆದಿದ್ದಾರೆ.

ಹೊನ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ ಕಾಮ್ ವಿದ್ಯಾರ್ಥಿ ಸಚಿನ್
ಶೇಟ್, ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ಬಿ ಎಸ್ಸಿ ವಿದ್ಯಾರ್ಥಿನಿ ಅಶ್ವಿನಿ ಶೆಟ್ಟಿ ದ್ವಿತೀಯ ಬಹುಮಾನ ( ರೂ 1500) ಪಡೆದಿದ್ದಾರೆ
ಐಶ್ವರ್ಯ ( ಸರಕಾರಿ ಕಾಲೇಜು ಹೊನ್ನಾವರ ) ಮಲ್ಲಿಕಾ ( ಸರಕಾರಿ ಕಾಲೇಜು ಹೆಬ್ರಿ ) ಪ್ರಿಯಾ ( ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ) ಇವರು ತೃತೀಯ ಬಹುಮಾನ ಪಡೆದಿದ್ದಾರೆ.
ಎಂದು ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಮುರಳೀಧರ್ ಉಪಾಧ್ಯ ಹಿರಿಯಡಕ ತಿಳಿಸಿದ್ದಾರೆ.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು.
Advertisement. Scroll to continue reading.

In this article:diksoochi Tv, Diksoochinews, diksoochiudupi, hiriadka samskrithi siri trust

Click to comment