Connect with us

Hi, what are you looking for?

Diksoochi News

ಕರಾವಳಿ

ಕೂರಾಡಿ : ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ “ವ್ಯಾಕ್ಸಿನೇಷನ್‌ ಅಭಿಯಾನ”

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಪ್ರಾಥಮಿಕ ಆರೋಗ್ಯ ಕೇಂದ್ರ ಬಾರಕೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೂರಾಡಿ , ಸ್ಪೂರ್ತಿ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಇವರ ನೇತ್ರತ್ವದಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ “ವ್ಯಾಕ್ಸಿನೇಷನ್ ಅಭಿಯಾನ” ಇಂದು ನಡೆಯಿತು. ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೋಹಿಣಿ ಅವರು ಪರಮೇಶ್ವರ ಮಡಿವಾಳ ಕೂರಾಡಿ ಇವರಿಗೆ ವ್ಯಾಕ್ಸಿನೇಷನ್‌ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶೇಖರ್ ಹೆಗ್ಡೆ ಕೂರಾಡಿ, ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಡಾ.ಸುರೇಶ್ ಶೆಟ್ಟಿ ,ಹನೆಹಳ್ಳಿ ಗ್ರಾಮಪಂಚಾಯತ್ ಸದಸ್ಯ ಚಂದ್ರಮರಕಾಲ, ಗೌರವ ಅಧ್ಯಕ್ಷ ರಾಮದಾಸ್ ಟೈಲರ್ , ಸುರೇಶ್ ಶೆಟ್ಟಿ ಕೂರಾಡಿ, ಸಂದೀಪ್ ಅಮೀನ್, ರವಿರಾಜ್ ಕೂರಾಡಿ, ಪ್ರದೀಪ್ ಮರಕಾಲ, ಕಿರಣ್ ಸಾಲ್ಯಾನ್, ಪ್ರಶಾಂತ್ ಪೂಜಾರಿ, ಪ್ರವೀಣ್ ಆಚಾರ್, ನಿಹಾಲ್ ಶೆಟ್ಟಿ, ಸಚಿನ್ ಪೂಜಾರಿ, ಹಾಗೂ ಆಶಾ, ಅರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!