ಜಿ.ವಿ.ಭಟ್, ನಡುಭಾಗ
೩-೯-೨೧, ಶುಕ್ರವಾರ, ಏಕಾದಶಿ, ಪುನರ್ವಸು
ದೂರ ಪ್ರಯಾಣ. ಆರ್ಥಿಕ ಲಾಭ. ಗುರುವ ನೆನೆಯಿರಿ.

ತಾಳ್ಮೆಯಿಂದ ಕೆಲಸ ಮಾಡಿ. ಶ್ರದ್ಧೆ ಇರಲಿ. ದೇವಿಯ ಆರಾಧಿಸಿ.
ಆರೋಗ್ಯದತ್ತ ಕಾಳಜಿ ವಹಿಸುವುದು ಉತ್ತಮ. ಕೆಲಸದೊತ್ತಡ. ಮೃತ್ಯುಂಜಯ ಮಂತ್ರ ಪಠಿಸಿ.
ಮನೆಯಲ್ಲಿ ನೆಮ್ಮದಿ ಇರಲಿದೆ. ಅನಾವಶ್ಯಕ ಚಿಂತೆ ಬಿಡುವುದು ಉತ್ತಮ. ದೇವಿಯ ನೆನೆಯಿರಿ.
ಯಾವುದೇ ಕೆಲಸಕ್ಕೂ ಮುಂದಾಗುವ ಮುನ್ನ ಎಚ್ಚರಿಕೆ ಇರಲಿ. ಯೋಚಿಸಿ ಹೆಜ್ಜೆಯನ್ನಿಡಿ. ವಿಷ್ಣುವನ್ನು ಆರಾಧಿಸಿ.

ಸಂತಸವಿರಲಿದೆ. ಚಿಂತೆ ಬೇಡ. ಶಿವನ ಆರಾಧಿಸಿ.
ಶುಭ ದಿನ. ಯಶಸ್ಸು ಪ್ರಾಪ್ತಿ. ದುರ್ಗೆಯ ಆರಾಧಿಸಿ.
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಖರ್ಚು ಕಡಿಮೆ ಮಾಡಿ. ಲಕ್ಷ್ಮಿಯ ಆರಾಧಿಸಿ.
ಕೌಟುಂಬಿಕ ಸಮಸ್ಯೆ ನಿವಾರಣೆ ಆಗಲಿದೆ. ಚಿಂತೆ ಬೇಡ. ನಾಗಾರಾಧನೆ ಮಾಡಿ.

ಆರೋಗ್ಯದ ಕಾಳಜಿ ವಹಿಸಿ. ಎಚ್ಚರಿಕೆ ಇರಲಿ. ಶನೈಶ್ಚರನ ಕೃಪೆ ಪಡೆಯಿರಿ.
ಸಾಮಾಜಿಕ ಗೌರವ. ನೆಮ್ಮದಿ. ನಾರಾಯಣನ ನೆನೆಯಿರಿ.
ಆದಾಯ ಹೆಚ್ಚಳ. ಹಣಕಾಸಿನ ತೊಂದರೆ ಇರದು. ದೇವಿಯ ಆರಾಧಿಸಿದರೆ ಉತ್ತಮ.

